ಕಥಾ ಸರಿತ್ಸಾಗರ (ಸಂಪುಟ-4) (ಲಂಬಕ: ಮದಮಮಂಚುಕಾ)

Author : ಕೆ. ಜಿ. ಕೃಷ್ಣಮೂರ್ತಿ

Pages 265

₹ 90.00




Year of Publication: 2008
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಸೋಮದೇವ ಭಟ್ಟನ ಕಥಾಸರಿತ್ಸಾಗರದ ಆರನೆಯ ಲಂಬಕ ಮದನಮಂಚುಕಾದ ಅನುವಾದವಾದವನ್ನು ಕೆ. ಜಿ. ಕೃಷ್ಣಮೂರ್ತಿಯವರು ಮಾಡಿದ್ದಾರೆ. ಈ ಕೃತಿ, ಮೂಲಕೃತಿಯ 1521 ಶ್ಲೋಕಗಳನ್ನು, ಅಂದರೆ ನರವಾಹನದತ್ತನ ಬಾಲ್ಯದಿಂದ ಅವನು ಮದನಮಂಚುಕೆಯನ್ನು ವಿವಾಹವಾಗುವವರೆಗಿನ ಎಲ್ಲಾ ಕಥಾಮಾಲೆಯನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಉಪಕಥೆಗಳೂ, ತನ್ಮೂಲಕ ರಾಜನೀತಿ, ಕೌಟುಂಬಿಕ ಸಂಬಂಧಗಳು, ಸ್ನೇಹ, ಶೃಂಗಾರ, ವಿನೋದ, ನೀತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books