ಕಥೆಯಲ್ಲ ಜೀವನ

Author : ವೈ.ಬಿ. ಕಡಕೋಳ

Pages 108

₹ 100.00




Year of Publication: 2018
Published by: ಶಿವಲೀಲಾ ಪ್ರಕಾಶನ
Address: ಮುನವಳ್ಳಿ, ತಾಲೂಕು ಸವದತ್ತಿ, ಬೆಳಗಾವಿ ಜಿಲ್ಲೆ

Synopsys

‘ಕಥೆಯಲ್ಲ ಜೀವನ’ ಲೇಖಕ ವೈ.ಬಿ. ಕಡಕೋಳ ಅವರು ಲೂಸಿ ಸಾಲ್ಡಾನಾ ಅವರನ್ನು ತಮ್ಮ ಗುರುಮಾತೆ ಎಂದು ಕರೆಯುತ್ತಿದ್ದು, ಅವರ ಆತ್ಮಕಥೆಯನ್ನು ಲೇಖಕರು ನಿರೂಪಿಸಿದ್ದಾರೆ. ಲೂಸಿ ಸಾಲ್ಡಾನಾ ಅವರ ಕಷ್ಟದ ಬದುಕು, ನಲಿವು, ವೃತ್ತಿ ಬದುಕಿನ ನೆನಪುಗಳ ಬರಹಕ್ಕೆ ಒಂದು ರೂಪಕೊಟ್ಟ ಶ್ರಮ ಎದ್ದುಕಾಣುವದು.

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books