ಕಾಯಕ ಮಾರ್ಗ

Author : ಶರಣಬಸಪ್ಪ ವಡ್ಡನಕೇರಿ

Pages 92

₹ 50.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಕಲಬುರಗಿ ತಾಲೂಕು ಘಟಕ, ಕಲಬುರಗಿ

Synopsys

ಕಲಬುರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡ ಸಂದರ್ಭದಲ್ಲಿ‘ ಕಾಯಕ ಮಾರ್ಗ’ ಎನ್ನುವ ಸ್ಮರಣ ಸಂಚಿಕೆಯನ್ನು ಸಿ.ಎಸ್. ಮಾಲಿಪಾಟೀಲ್, ಡಾ.ಶರಣಬಸಪ್ಪ ವಡ್ದನಕೇರಿ, ಡಾ. ಶಿವಲಿಂಗಪ್ಪ ಬಸವಣ್ಣೋರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ. ಕವಿರಾಜಮಾರ್ಗ ಮತ್ತು ಪರಿಸರ, ಭಾಷೆ ಕಾಯಕ ನಿಷ್ಠೆ ಯಲ್ಲಿ ಆಯ್ದಕ್ಕಿ ಲಕ್ಕಮ್ಮ,ಕನ್ನಡ ಸಾಹಿತ್ಯಕ್ಕೆ ಪ್ರೌಢದೇವರಾಯರ ಕೊಡುಗೆ, ವಚನಕಾರರ ದೃಷ್ಟಿಯಲ್ಲಿ ಸ್ವರ್ಗ-ನರಕ, ಹೊರಳು ದಾರಿಯಲ್ಲಿ ಬಾಲ್ಯದ ನೆನಪುಗಳು, ಆಧುನಿಕ ಸಂದರ್ಭದಲ್ಲಿ ಕೌಟುಂಬಿಕ ಸಂಬಂಧಗಳು, ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ, ಕನ್ನಡ ಶಾಲೆಗಳ ಕುರಿತು ಕನ್ನಡಿಗರ ಮನಸ್ಥಿತಿ, ಹೈದರಾಬಾದ್-ಕರ್ನಾಟಕ ಸಾಹಿತ್ಯಕ ಒಂದು ನೋಟ, ಸಮ್ಮೇಳನಾಧ್ಯಕ್ಷ ಕಲ್ಯಾಣ ರಾವ್ ಪಾಟೀಲ್ ಅವರ ಬದುಕು-ಬರಹ, ಕುರಿತ ಹಲವಾರು ಲೇಖನಗಳು ಒಳಗೊಂಡಿವೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books