ಕೇಲು - ಬಾಳೆ

Author : ಕೆ. ತಿಮ್ಮಯ್ಯ

Pages 160

₹ 138.00




Year of Publication: 2022
Published by: ಯದುನಂದನ ಪ್ರಕಾಶನ
Address: 1, ನೆಲಮಹಡಿ, ಬಿ.ಹೊನ್ನೇನಹಳ್ಳಿ, ಓಬಳಾಪುರ ಅಂಚೆ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ - 573111
Phone: 9108554099

Synopsys

ಈ ಕೃತಿಯಲ್ಲಿ ಪ್ರಯುಖ ದೈವ ಮರಗಳನ್ನು ಮಾತ್ರವೇ ವಿಶ್ಲೇಷಿಸಲಾಗಿದೆ. ಇನ್ನೂ ಹಲವು ದೈವ ಹಾಗೂ ಜೈನ ಪುರಾಣಗಳು ಕಾಡುಗೊಲ್ಲ ಸಂಸ್ಕೃತಿಯಲ್ಲಿ ಇವೆ. ಆದರೆ ಅವುಗಳು ಕೈಯ್ಯಾಡಿಸಿರುವುದು ಮೇಲುನೋಟಕ್ಕೆ ಕಂಡುಬರುವುದಿಲ್ಲ. ಆದಾಗ್ಯೂ ಪ್ರಧಾನ ದೈವಗಳಾಗಿರುವ ಪಂಚಲಿಂಗಗಳ ಪುರಾ ಎತ್ತಪ್ಪ, ಜುಂಜಪ್ಪರ ಮರಾಣಗಳ ಛಾಯೆ ಅವುಗಳ ಮೇಲೂ ಆದಂತೆ ಕಾಡುತ್ತದೆ. ಇದು ಕೇವಲ ಹಾಡುಗಾರರ ಹಂತದಲ್ಲಿ ನಡೆದಿರುವ ಸಾದೃಶ್ಯ ಸೃಷ್ಟಿಯಾಗಿಯೂ ಗ್ರಹಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಅಗೆಯುವ, ಬಗೆಯುವ, ಶೋಧಿಸುವ ಅಗತ್ಯವಿದೆ, ಮುಂದೆ ಅಧ್ಯಯನ ಈರರು ಈ ಬಗೆಗೆ ಗಮನಹರಿಸಿದಲ್ಲಿ ಸಮೃದ್ಧ ಹುಲ್ಲುಗಾದವಾಗಿರುತ್ತದೆ ಎಂದು ಕೆ.ತಿಮ್ಮಯ್ಯ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೆ. ತಿಮ್ಮಯ್ಯ

ಕೆ. ತಿಮ್ಮಯ್ಯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯ ಮೇಗಳಹಟ್ಟಿಯವರು . ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕನ್ನಡ ಎಂ.ಎ ಪದವಿಯನ್ನು ಪಡೆದ ಅವರು SET ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು.ನಂತರ ‘ಶಿರಾ ತಾಲ್ಲೂಕಿನ ಗ್ರಾಮದೇವತೆಗಳು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ 2004 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಇದುವರೆಗೆ ಇಪ್ಪತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಅಧ್ಯಕ್ಷತೆ ...

READ MORE

Related Books