ಕೃಷಿ ಕಾಯಿದೆ-2020

Author : ಕೇಶವ ಪ್ರಸಾದ್‍ ಬಿ. ಕಿದೂರು

Pages 187

₹ 150.00




Year of Publication: 2021
Published by: ಸ್ನೇಹ ಬುಕ್ ಹೌಸ್
Address: # 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಲೇಖಕ ಕೇಶವಪ್ರಸಾದ್ ಬಿ. ಕಿದೂರು ಅವರು ಬರೆದ ಕೃತಿ-ಕೃಷಿ ಕಾಯಿದೆ-2020. ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ 2 ತಿಂಗಳಿಂದ ಧರಣಿ ನಡೆಸುತ್ತಿದ್ದು, ಈ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿದೆ. ನೂತನ ಕಾಯಿದೆಗಳು ರೈತ ಪರ ಇವೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಇವು ರೈತ ವಿರೋಧಿ ಎಂದು ಸತ್ಯಾಗ್ರಹಿಗಳು ಪ್ರತಿವಾದಿಸುತ್ತಿದ್ದಾರೆ. ವಾಸ್ತವಾಂಶ ಏನು? ಹೇಗೆ? ಎತ್ತ? ಎಂಬ ಬಗ್ಗೆ ಲೇಖಕರು ಚರ್ಚಿಸಿ ಸಂಕ್ಷಿಪ್ತ ನೋಟ ನೀಡಿದ್ದೇ ಈ ಕೃತಿ. ಕಾಯಿದೆಯಲ್ಲಿಯ ಬದಲಾವಣೆಗಳು, ಈಗಿದ್ದ ಕಾಯಿದೆಗಳಿಗಿಂತ ನೂತನ ಕಾಯಿದೆ ಹೇಗೆ ಭಿನ್ನ, ಅದು ರೈತರಿಗೆ ಹೇಗೆ ಉಪಯೋಗ, ಎಷ್ಟು ಮಾರಕ ಎಂಬಿತ್ಯಾದಿ ಅಂಶಗಳನ್ನು ವಿಶ್ಲೇಷಿಸಿದ ಕೃತಿ ಇದು.

About the Author

ಕೇಶವ ಪ್ರಸಾದ್‍ ಬಿ. ಕಿದೂರು

.ಲೇಖಕ ಕೇಶವ ಪ್ರಸಾದ್ ಬಿ. ಕಿದೂರು ವಿಜಯಕರ್ನಾಟಕದ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸ. ‘ನುಡಿಚೈತ್ರ’ ಎಂಬುದು ಇವರ ಬ್ಲಾಗ್.  ಕೃತಿಗಳು: ಕೃಷಿ ಕಾಯಿದೆ-2020, ಲೈಫ್ ಈಜ್ ವಂಡರಫುಲ್  ...

READ MORE