ಕ್ಷಣ ಹೊತ್ತು ಆಣಿ ಮುತ್ತುಭಾಗ - 2

Author : ಎಸ್. ಷಡಕ್ಷರಿ

Pages 172

₹ 98.00




Year of Publication: 2014
Published by: ರಮಣಶ್ರೀ ಪ್ರಕಾಶನ
Address: ಬೆಂಗಳೂರು - 25

Synopsys

ಕ್ಷಣ ಹೊತ್ತು ಆಣಿ ಮುತ್ತುಭಾಗ - 2 ಎಸ್‌. ಷಡಕ್ಷರಿ ಅವರ ಅಂಕಣ ಬರೆಹಗಳು. ನೀತಿಯನ್ನು ಭೋದನೆಯಂತೆ ಹೇಳದೆ ನವಿರಾಗಿ ಪ್ರಸ್ತತ ಪಡಿಸಿರುವ ಕತೆಗಳಿವೆ. ಮನಕ್ಕೆ ಮುದ ನೀಡುವ ಇವು ದೊಡ್ಡವರನ್ನು ಆಕರ್ಷಿಸುತ್ತಾ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತವೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಸಾಗುತ್ತಿದೆ. ಈ ಕೃತಿ ಇದುವರೆಗು 9 ಮುದ್ರಣ ಕಂಡಿದೆ.

About the Author

ಎಸ್. ಷಡಕ್ಷರಿ

ಬರೆಹಗಾರ ಎಸ್‌. ಷಡಕ್ಷರಿ ಅವರು ತಮ್ಮ ಸಣ್ಣ ಕತೆಗಳ ಮೂಲಕ ಕನ್ನಡಿಗರ ಮನೆ ತಲುಪಿ ಯಶ ಸಾಧಿಸಿದವರು. ರಮಣಶ್ರೀ ಹೋಟೆಲ್ ಮತ್ತು ಸಮೂಹ ಉದ್ಯಮದ ಮುಖ್ಯಸ್ಥರಾಗಿದ್ದಾರೆ. ರಮಣಶ್ರೀ ಉದಯಶಾಲೆಯ ಮುಖ್ಯಸ್ಥರಾಗಿದ್ದಾರೆ.  ವ್ಯಕ್ತಿತ್ವಕ್ಕೆ ಸಂಬಂಧಸಿದಂತೆ ಹಲವಾರು ಪುಸ್ತಕಗಳನ್ನು ರಚಿಸಿ, ಬೋಧನಾ ತರಬೇತಿಗಳನ್ನು ನಿರ್ವಹಿಸಿದ್ದಾರೆ. ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣದ ಮೂಲಕ ಜನಮಾನಸಕ್ಕೆ ತಲುಪಿಸಿ, ಪುಟ್ಟ ನವಿರಾದ ನೀತಿ ಕತೆಗಳೊಂದಿಗೆ ಸಾಮಾಜಿಕ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವವರು. ಹಾಸ್ಯ ಬರೆಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ಬರೆಹಗಳು ಏಳು ಸಂಪುಟಗಳಲ್ಲಿ ಹೊರ ಬಂದಿವೆ. ಅವರ ‘ಕ್ಷಣ ಹೊತ್ತು ...

READ MORE

Related Books