ಕುವೆಂಪು ಕರ್ನಾಟಕ

Author : ಆರ್‍ವಿಯಸ್ ಸುಂದರಂ

Pages 200

₹ 100.00




Year of Publication: 2007
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
Address: ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಕುವೆಂಪು ಕಲ್ಪನೆಯ ಕರ್ನಾಟಕವನ್ನು ಕುರಿತು ಹಿರಿಯ ವಿದ್ವಾಂಸ ಆರ್‍ವಿಯಸ್‌ ಸುಂದರಂ ಅವರು ರಚಿಸಿದ ಈ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆ ಪ್ರಕಟಿಸಿದೆ.

About the Author

ಆರ್‍ವಿಯಸ್ ಸುಂದರಂ
(21 April 1948)

ರಾಳ್ಳಪಲ್ಲಿ ವೆಂಕಟ ಸುಬ್ಬು ಸುಂದರಂ ಅವರನ್ನು ’ಆರ್ವಿಯಸ್ ಸುಂದರಂ’ ಎಂದು ಗುರುತಿಸಲಾಗುತ್ತದೆ. ಕವಿ, ವಿದ್ವಾಂಸ, ವಿಮರ್ಶಕ, ಜಾನಪದ ತಜ್ಞ, ಕಾದಂಬರಿಕಾರ, ಅನುವಾದಕರಾಗಿ ಚಿರಪರಿಚಿತರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಆರ್ವಿಯಸ್ ಸುಂದರಂ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅಧ್ಯಯನ ಕೇಂದ್ರ ಹಾಗೂ ಮೈ.ವಿ.ವಿ. ಪ್ರಸಾರಾಂಗದ ನಿರ್ದೇಶಕರೂ ಆಗಿದ್ದ ಸುಂದರಂ ಅವರು ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನವರು. 1948ರ ಏಪ್ರಿಲ್ 21ರಂದು ಜನಿಸಿದ ಅವರು ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ನೆಲ್ಲೂರಿನಲ್ಲಿ ಪಡೆದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1967) ಪದವಿ ಪಡೆದ ಅವರು ಅದೇ ವಿ.ವಿ.ಯಿಂದ ತೆಲುಗುನಲ್ಲಿ ...

READ MORE

Related Books