ಮಧ್ಯಮಸ್ಥಾಯಿ

Author : ಸ. ರಘುನಾಥ

Pages 234

₹ 149.00




Year of Publication: 2009
Published by: ಹರೀಶ್ ಎಂಟರ್ ಪ್ರೈಸಸ್
Address: 1ನೇ ಮಹಡಿ, ಜನತಾ ಹೋಟೆಲ್ ಎದುರು, ವಿ. ವಿ. ಪುರಂ, ಬೆಂಗಳೂರು. 560003

Synopsys

ಸ.ರಘುನಾಥ ಮೂಲತಃ ಕವಿಯಾದರು ಕನ್ನಡ ಸಾಹಿತ್ಯದ ಇತರ ಪ್ರಕಾರಗಳಲ್ಲು ಸಾಕಷ್ಟು ಕೃಷಿ ಮಾಡಿದವರು. ಉದಯವಾಣಿ, ಕರ್ಮವೀರ, ಸಂಯುಕ್ತ ಕರ್ನಾಟಕಗಳಿಗಾಗಿ ಇವರು ಬರೆದ ಅಂಕಣ ಬರಹಗಳು ಜನಮನ್ನಣೆ ಪಡೆದವು. ಉದಯವಾಣಿಗೆ ಬರೆದ ಅಂಕಣ ಬರಹವೇ ಈ ಪುಸ್ತಕ. ಇದರಲ್ಲಿ ಅರವತ್ತಮೂರು ಬರಹಗಳು ಸಂಕಲವಾಗಿವೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books