ಮಹನೀಯ ಕಲಾವಿದರು ಮತ್ತು ವಿದ್ವಾಂಸರು

Author : ಕುರುವ ಬಸವರಾಜ್

Pages 124

₹ 100.00




Year of Publication: 2020
Published by: ಕರ್ನಾಟಕ ಜಾನಪದ ಪರಿಷತ್
Address: ಜಾನಪದ ಸಿರಿಭುವನ(ಕೇಂದ್ರ ಕಛೇರಿ), ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್. ರಸ್ತೆ, ಬೆಂಗಳೂರು- 560054

Synopsys

‘ಮಹನೀಯ ಕಲಾವಿದರು ಮತ್ತು ವಿದ್ವಾಂಸರು’ ಜಾನಪದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತ ಕೃತಿ. ಕುರುವ ಬಸವರಾಜ್ ಅವರು ರಚಿಸಿರುವ ಈ ಕೃತಿಯನ್ನು ಕರ್ನಾಟಕ ಜಾನಪದ ಪರಿಷತ್ತು ಪ್ರಕಟಿಸಿದೆ. ಜನಪದ ಕಲೆಯನ್ನೇ ತಬ್ಬಿ ಬದುಕುವವರು ಜನಪದ ಕಲಾವಿದರು. ಬದುಕಿನ ಸುಖವೆ ಆಗಿ ಹಾಡುವವರು, ಕುಣಿಯುವವರು ಇವರು. ಪರಂಪರೆಯಿಂದ ಹೊತ್ತುತಂದ ಸೊಗಸು, ಸೊಗಡು, ಸೊಬಗುಗಳಿಗೆ ತಮ್ಮದೇ ರೂಪವ ನೀಡಿದವರು. ಕಲೆಯ ಚಲುವೆಲ್ಲವ ಮೈ ಮನಸ್ಸುಗಳಿಗೆ ತಂದುಕೊಂಡು ಹೊರಹೊಮ್ಮಿಸುವವರು. ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ ಕಲಾವಿದರ ಕಿರುಪರಿಚಯದ ಕೃತಿ ಇದಾಗಿದೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books