ಮಹಾಪತನ

Author : ಸಂತೋಷ್ ಕುಮಾರ ಮೆಹೆಂದಳೆ

Pages 376

₹ 380.00




Year of Publication: 2020
Published by: ಸ್ನೇಹ ಬುಕ್ ಹೌಸ್
Address: ಶ್ರೀ ನಗರ ಬೆಂಗಳೂರು
Phone: 9845031335

Synopsys

ಮಹಾಪತನ - ಲೇಖಕ ಸಂತೋಷಕುಮಾರ ಮೆಹೆಂದಳೆ ಅವರ ಕೃತಿ. ಸೋತ ಪಾಂಡವರಿಗೆ ಎಲ್ಲವೂ ವಾಪಸ್ಸು ನೀಡಲಾಗಿತ್ತು. ಆದರೆ ಅವರು ಸಂಪತ್ತು ಹಿಂದಿರುಗಿ ಪಡೆದ ಮಾತ್ರಕ್ಕೆ ಪ್ರತಿಜ್ಞೆಗಳು ಹಿಂದಿರುಗುತ್ತವೆಯೇ...? ಹಿಂದಿರುಗಿಸುತ್ತಾರೆಯೋ...? ನನ್ನ ತೊಡೆ ಮುರಿಯುವ, ದುಶ್ಯಾಸನನ ಎದೆ ಬಗಿಯುವ ಪ್ರತಿಜ್ಞೆ ವಾಪಸ್ಸು ಪಡೆದಿಲ್ಲವಲ್ಲ. ಅವರು ಅದಕ್ಕಾಗಿಯಾದರೂ ಹಗೆ ಸಾಧಿಸದೇ ಇರುತ್ತಾರೆಯೇ..? ಮತ್ತೆ ನಾನೂ ಬದುಕಲು ತೊಡೆ ತಟ್ಟಲೇ ಬೇಕಲ್ಲವೇ..? ಹೀಗೆ ಸುಯೋಧನ ತನ್ನ ಕೊನೆಗಳಿಗೆಯಲ್ಲಿಯ ಮನಸ್ಥಿತಿಯ ತಲ್ಲಣದ ಕೃತಿ.ಇದು. 

About the Author

ಸಂತೋಷ್ ಕುಮಾರ ಮೆಹೆಂದಳೆ

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...

READ MORE

Related Books