ಮಹಾತ್ಮ ಗಾಂಧೀಜಿ

Author : ಶರಣಬಸಪ್ಪ ವಡ್ಡನಕೇರಿ

Pages 96

₹ 30.00




Year of Publication: 2013
Published by: ಶರಣ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರ ಕೃತಿ-ಮಹಾತ್ಮ ಗಾಂಧೀಜಿ. ಈ ಮಹಾನ್ ವ್ಯಕ್ತಿತ್ವದ ಬದುಕನ್ನು ಪರಿಚಯದ ಕೃತಿ ಇದೆ. ಗಾಂಧೀಜಿಯವರ ಬಾಲ್ಯ ಜೀವನ, ವಿದ್ಯಾರ್ಥಿ ಜೀವನ, ವಕೀಲರಾಗಿ ಗಾಂಧಿ,ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಹೋರಾಟ, ಟಾಲಸ್ಟಾಯ್ ಅವರ ಪ್ರಭಾವ, ಭಾರತಕ್ಕೆ ಮರಳಿದ ಗಾಂಧಿ, ಬಡವ-ಬಲ್ಲಿದರ ಉದ್ದಾರಕ್ಕೆ ಶ್ರಮ, ಗಾಂಧೀಜಿಯ ರಾಜಕೀಯ ಪ್ರವೇಶ, ಗಾಂಧೀಜಿ ಜನಸೇವೆ, ಕರುಣಾಮಯಿ ಗಾಂಧಿ, ಗಾಂಧೀಜಿಯವರ ಅಸಹಕಾರ ಚಳವಳಿ, ಗಾಂಧೀಜಿ ಅಹಿಂಸೆಯ ಪವಾಡ,ಗಾಂಧೀಜಿಯವರ ಆತ್ಮಶಕ್ತಿ, ಗಾಂಧೀಜಿಯವರ ಶೈಕ್ಷಣಿಕ ವಿಚಾರಗಳು, ಸ್ವತಂತ್ರ ಹೋರಾಟದಲ್ಲಿ ಗಾಂಧಿ,ಹೀಗೆ ಹತ್ತು ಹಲವಾರು ವಿಷಯಗಳನ್ನು ಕ್ರೋಢಿಕರಿಸಿ ಪುಸ್ತಕರೂಪದಲ್ಲಿ ನೀಡಿದ್ದಾರೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books