ಮರೆತು ಹೋದ ಮೈಸೂರಿನ ಪುಟಗಳು

Author : ಧರ್ಮೇಂದ್ರ ಕುಮಾರ್ ಅರೇನಹಳ್ಳಿ

Pages 102

₹ 113.00




Year of Publication: 2018
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 9986693113

Synopsys

ಮರೆತು ಹೋದ ಮೈಸೂರಿನ ಪುಟಗಳು-ಲೇಖಕ ಧರ್ಮೇಂದ್ರ ಕುಮಾರ ಅವರ ಕೃತಿ. ಮೈಸೂರು ಸಂಸ್ಥಾನಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪರಿಶೀಲಿಸಲಾಗಿದೆ. ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಕೆಲ ಘಟನೆ-ಸಂಗತಿಗಳು ಮರೆತು ಹೋಗಿದ್ದನ್ನೂ ಸಹ ಇಲ್ಲಿ ದಾಖಲಿಸಿದ್ದು, ಈ ಸಂಸ್ಥಾನದ ಸಂಪೂರ್ಣ ಇತಿಹಾಸ ದಾಖಲಿಸುವ ಪ್ರಯತ್ನ ಕಾಣಬಹುದು.

About the Author

ಧರ್ಮೇಂದ್ರ ಕುಮಾರ್ ಅರೇನಹಳ್ಳಿ

ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಇತಿಹಾಸಕಾರ, ಸಂಶೋಧಕ, ಲೇಖಕ. 'ಸವಿನೆನಪೇ ಮನದಲ್ಲಿ ಆರಾಧನೆ' (ಅನುಭವ ಕಥನಗಳು) ಮತ್ತು 'ಮರೆತು ಹೋದ ಮೈಸೂರಿನ ಪುಟಗಳು' (ಮೈಸೂರು ಇತಿಹಾಸ ಕುರಿತ ಲೇಖನಗಳು) - ಪ್ರಕಟಿತ ಕೃತಿಗಳು. ...

READ MORE

Related Books