ಮಾರ್ಗವಿಲ್ಲದ ಮಾರ್ಗ

Author : ವಸುಧಾ ಮೂರ್ತಿ

Pages 58

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

Synopsys

ಸದ್ಗುರು ಸ್ವಾಮಿ ರಾಮದಾಸರ ಉಪದೇಶಗಳಲ್ಲಿ ಕೆಲವನ್ನಾದರೂ ಸಾಧಕರಿಗೆ ಅನುಕೂಲಕರವಾಗಿ ಸಿಗುವಂತೆ ಮಾಡಲು ಅವರ ಕೃತಿಗಳಿಂದ ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ. ಜೀವನದ ಗುರಿ, ವಾಸ್ತವಿಕ ದೃಷ್ಟಿ, ಆಂತರಿಕ ಬದಲಾವಣೆ, ಗುರುವಿನ ಕೃಪೆ, ದಿವ್ಯ ನಾಮಸ್ಮರಣೆ, ಶ್ರದ್ಧೆ ಮತ್ತು ಸಮರ್ಪಣೆ, ಧ್ಯಾನ, ಸಮಾಧಿ, ಜೀವನ್ಮುಕ್ತತೆ, ಗೀತೆಯ ಸಂದೇಶ ಮೊದಲಾದವುಗಳ ಬಗ್ಗೆ ರಾಮದಾಸರ ಆಲೋಚನೆಗಳು ಹೇಗಿದ್ದವು ಎಂಬುದನ್ನು ಈ ಕೃತಿ ನಮಗೆ ವಿವರಿಸುತ್ತದೆ. ಸ್ವಾಮಿಗಳು ಸಾಧನೆಗೆ ಮತ್ತು ದೇವರನ್ನು ಅರಿಯುವ ದಾರಿಯಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಬೇಕಾದ ಕೆಲವು ಸರಳ ನಿಯಮಗಳನ್ನೂ ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

Related Books