ಮತಾಂಧತೆ ಮಾನವೀಯತೆ

Author : ವೀರಭದ್ರ ಚನ್ನಮಲ್ಲ ಸ್ವಾಮಿ

Pages 45

₹ 25.00




Published by: ಮಾನವ ಧರ್ಮ ಪ್ರಕಾಶನ

Synopsys

‘ಮತಾಂಧತೆ ಮಾನವೀಯತೆ’ ಕೃತಿಯು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಲ್ಲಿ ಲೇಖಕರು ಕೇವಲ ಮತಾಂಧತೆಯ ವಿಷಯಕ್ಕೆ ಮಾತ್ರ ಸೀಮಿತವಾಗದೆ ಮಾನವ ಸಮಾಜದಲ್ಲಿ ಧರ್ಮದ ಉಗಮ, ಪಾತ್ರ, ಅದರ ಸಂಕುಚಿತತೆ, ಇಂದಿನ ಸನ್ನಿವೇಶದಲ್ಲಿ ಧರ್ಮದ ಪುನರ್ವ್ಯಾಖ್ಯಾನ, ಪುರೋಹಿತಶಾಹಿಯ ಧೂರ್ತತೆ, ಮೂಢನಂಬಿಕೆ, ಮತಾಂಧತೆಗಳಿಗೂ ಧರ್ಮಕ್ಕೂ ಇರುವ ಸಂಬಂಧ ಇವುಗಳನ್ನು ಸ್ಪಷ್ಟ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ.

About the Author

ವೀರಭದ್ರ ಚನ್ನಮಲ್ಲ ಸ್ವಾಮಿ
(01 June 1960)

ವೀರಭದ್ರ ಚನ್ನಮಲ್ಲ ಸ್ವಾಮಿ ಅವರು ಜನಿಸಿದ್ದು 1960 ಜೂನ್ 1ರಂದು ಚಿತ್ರದುಗದಲ್ಲಿ. ನಿಡುಮಾಮಿಡಿ ಮಠದ ಮಠಾಧೀಶರಾಗಿರುವ ಇವರು ವೈಚಾರಿಕ ಚಿಂತನೆ, ಕಾವ್ಯ, ಪ್ರಬಂಧ, ಸಂಪಾದನೆ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ಸುಳ್ಳು ಸೃಷ್ಟಿಗಳು, ಅಂತರ, ಕನ್ನಡದ ಬನ ವಚನಾಂಜಲಿ, ಮಣ್ಣು ಮುಗಿಲು ( ಕಾವ್ಯ), ವ್ಯಾಸಂಗ (ಪ್ರಬಂಧ): ನೆನಹುನಮನ, ಸ್ವಾತಂತ್ರ್ಯ ಸೂರ್ಯ ಜಚನಿ, (ಸಂಪಾದನೆ) ಶಿವಸಂಸ್ಕೃತಿ ಒಂದು ಚಿಂತನೆ, ಮಠಾಧೀಶರ ಮರ್ಮ, ಪಂಚಾಚಾರ್ಯರ ಪೂರ್ವಗ್ರಹಗಳು; ಒಲವು - ನಿಲುವು, ಸಹಜ ಜೀವಿಗಳು (ವೈಚಾರಿಕ ಲೇಖನಗಳು) ಮುಂತಾದವು.  ...

READ MORE

Related Books