ಮುದ್ರಾ ಪ್ರವೇಶ

Author : ಕೆ. ರಂಗರಾಜ ಅಯ್ಯಂಗಾರ್

Pages 284

₹ 180.00




Year of Publication: 2014
Published by: ಸಾಹಿತ್ಯ ಸಿಂಧು, ರಾಷ್ತ್ರೋತ್ಡಾನ ಸಾಹಿತ್ಯ,
Address: ಬೆಂಗಳೂರು

Synopsys

ವಿದ್ವಾಂಸ ಕೆ. ರಂಗರಾಜ ಅಯ್ಯಂಗಾರ್ ಅವರ ಕೃತಿ-ಮುದ್ರಾ ಪ್ರವೇಶ. ಆಕಾಶ, ಭೂಮಿ, ವಾಯು, ಜಲ ಹಾಗೂ ಅಗ್ನಿ-ಈ ಪಂಚಭೂತಗಳನ್ನು ಆಧರಿಸಿ ಮುದ್ರೆಗಳ ಸ್ವರೂಪವನ್ನು ತಿಳಿಯುವ ಮೂಲಕ ಜ್ಯೋತಿಷ್ಯವನ್ನು ಅರ್ಥೈಸಿಕೊಳ್ಳಲು ಅನುಕೂಲಕರವಾಗುವಂತೆ ಕೃತಿಯನ್ನು ರಚಿಸಲಾಗಿದೆ.

About the Author

ಕೆ. ರಂಗರಾಜ ಅಯ್ಯಂಗಾರ್

ಕೆ. ರಂಗರಾಜ ಅಯ್ಯಂಗಾರ್ ಅವರು ಬೆಂಗಳೂರಿನವರು. ಯೋಗ ಮುದ್ರಾ ಪ್ರಪಂಚ, ಮುದ್ರಾ ಪ್ರವೇಶ, ಮುದ್ರಾ ಯೋಗ ಸೇರಿದಂತೆ ಇತರೆ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ...

READ MORE

Related Books