ಮುಳ್ಳ ಮೇಲಿನ ಸೆರಗು-ಅತ್ಯಾಚಾರ ಮತ್ತು ಕಾನೂನು

Author : ಎಚ್.ಎಸ್. ಅನುಪಮಾ

Pages 102

₹ 60.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಇಡೀ ದೇಶದೆಲ್ಲಡೆ ಸಂಚಲನ ಮೂಡಿಸಿದ ದೆಹಲಿ ನಿರ್ಭಯ ಅತ್ಯಾಚಾರ ಘಟನೆ ನಡೆದ ನಂತರ ಸಮಾಜವು ಎಚ್ಚೆತ್ತುಕೊಂಡಿತು. ಅತ್ಯಾಚಾರದ ವಿರುದ್ಧ ಇದ್ದ ಕಾನೂನುಗಳು ಬಲಿಷ್ಟವಾಗತೊಡಗಿದವು. ಈ ಘಟನೆ ನಂತರ ಅತ್ಯಾಚಾರ ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲೇರತೊಡಗಿದವು. ಇದೇ ಹಿನ್ನಲೆಯಲ್ಲಿ ಅತ್ಯಾಚಾರದಂತ ಕ್ರೌರ್ಯವನ್ನು ತಡೆಗಟ್ಟಲು ಬಂದ ಕಾನೂನುಗಳ ಕುರಿತು ಲೇಖಕಿ ಅನುಪಮಾ ಅವರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಮಾಹಿತಿ ಮಾತ್ರವಲ್ಲದೇ ಈ ಹಿಂದೆ ಇದ್ದ ಸ್ಥಿತಿ ಹಾಗೂ ಬದಲಾಗಬೇಕಿರುವ ಕಾನೂನುಗಳ ಬಗ್ಗೆ ಮಾಹಿತಿ ಇದೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books