ಮೂರ್ತ ಮತ್ತು ಅಮೂರ್ತ

Author : ರಂಜಾನ್ ದರ್ಗಾ

Pages 276

₹ 158.00




Year of Publication: 2016
Published by: ಭಾರತೀ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು

Synopsys

ಲೇಖಕ ರಂಜಾನ್ ದರ್ಗಾ ಅವರು ಬರೆದ ಕೃತಿ-ಮೂರ್ತ ಮತ್ತು ಅಮೂರ್ತ. ಈ ಎರಡು ಗಳಿಗೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅಪಾರ ಮೂಢನಂಬಿಕೆಗಳಿವೆ. ಆದರೆ, ಶರಣರಯು ಇಂತಹ ನಂಬಿಕೆಗಳನ್ನು ವಿರೋಧಿಸಿದರು. ಇತರರಿಗೆ ಒಳ್ಳೆಯದಾಗುವುದಾದರೆ ಅದು ಯಾವಾಗಲೂ ಶುಭಗಳಿಗೆಯೇ ಆಗಿರುತ್ತದೆ ಎಂಬ ಅಚಲ ನಿರ್ಧಾರದೊಂದಿಗೆ ಬದುಕು ಸಾಗಿಸಲು ತಮ್ಮ ಬದುಕಿನ ಮೂಲಕ ತಿಳಿ ಹೇಳಿದರು. ವಚನಗಳ ವಿಚಾರಗಳ ಹಿನ್ನೆಲೆಯಲ್ಲಿ ಲೇಖಕರ ವಿಶ್ಲೇಷಣೆ ಇದು.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books