ಮೈಸೂರು, ಕೆನರಾ ಮತ್ತು ಮಲಬಾರ್ ಪ್ರಾಂತ್ಯಗಳ ಮೂಲಕ ‘ಮದ್ರಾಸಿನಿಂದ ಒಂದು ಪಯಣ’ ಸಂಪುಟ-1

Author : ಜಿ.ಪಿ. ಶೈಲಜಾ

Pages 584

₹ 366.00




Year of Publication: 2022
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಬೆಂಗಳೂರು

Synopsys

`ಮೈಸೂರು ಕೆನರಾ & ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ಒಂದು ಪಯಣ ಸಂಪುಟ-1’ ಕೃತಿಯು ಮೂಲತಃ ಫ್ರಾನ್ಸಿಸ್ ಬುಕನನ್ ಅವರ ಕೃತಿಯಾಗಿದೆ. ಲೇಖಕಿ ಜಿ.ಪಿ. ಶೈಲಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಜನರ ಸಂಸ್ಕೃತಿ ಮತ್ತು ಪದ್ದತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತದೆ. ಸ್ಕಾಟಿಷ್ ವೈದ್ಯರು ಈಸ್ಟ್ ಇಂಡಿಯಾ ಕಂಪನಿಯ ಅಡಿಯಲ್ಲಿ ಭಾರತದಲ್ಲಿ ವಾಸಿಸುತ್ತಿರುವಾಗ ಭೂಗೋಳಶಾಸ್ತ್ರಜ್ಞ, ಪ್ರಾಣಿಶಾಸ್ತ್ರಜ್ಞ ಮತ್ತು ಸಸ್ಯಶಾಸ್ತ್ರಜ್ಞರಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು ಎಂಬುದನ್ನು ವಿಶ್ಲೇಷಿಸುತ್ತದೆ.

About the Author

ಜಿ.ಪಿ. ಶೈಲಜಾ

ಲೇಖಕಿ ಜಿ.ಪಿ. ಶೈಲಜ ಅವರು ರಾಜ್ಯ ಸರ್ಕಾರದ ಖಜಾನೆ ಇಲಾಖೆಯ ಸಿಬ್ಬಂದಿಯಾಗಿ ಸದ್ಯ ನಿವೃತ್ತರು. 2020ರಿಂದ ಅನುವಾದ, ಎಡಿಟಿಂಗ್‌ ಹೀಗೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಪ್ರಕಟಗೊಂಡ ಸಂವಿಧಾನ ರಚನಾ ಮಂಡಲಿಯ ನಡವಳಿಗಳ ಕೆಲವು ಅನುಚ್ಛೇಧಗಳ ಅನುವಾದ ಕಾರ್ಯವನ್ನು ನಿರ್ವಹಿಸಿರುತ್ತಾರೆ. ಪ್ರಸ್ತುತ PARI (Peopleʼs Archive of rural India) ಎಂಬ ಪತ್ರಿಕೋದ್ಯಮ ಜಾಲತಾಣದಲ್ಲಿ (Journalism website), 2019 ರಿಂದ ಕನ್ನಡ ಭಾಷಾ ಅನುವಾದಕರಾಗಿದ್ದಾರೆ. ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯಲ್ಲಿ Translations initiative projectನಲ್ಲಿ ಎಡಿಟರ್‌ ಆಗಿದ್ದಾರೆ.  ಕೃತಿಗಳು : ‘ದ ಕೈಟ್‌ ರನ್ನರ್‌’, ಮೈಸೂರು ಕೆನರಾ & ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ...

READ MORE

Related Books