ನಾನಿದ್ದೂ ನನ್ನದೇನಿಲ್ಲ

Author : ಶ್ರೀಪಾದ ಪೂಜಾರ್

Pages 216

₹ 150.00




Year of Publication: 2013
Published by: ಕಾಮಧೇನು ಪುಸ್ತಕ ಭವನ,
Address: ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು

Synopsys

ಬೆಳೆಗೆರೆ ಕೃಷ್ಣಶಾಸ್ತ್ರೀಗಳು ಅಧ್ಯಾತ್ಮವನ್ನು ನಂಬಿ ಬದುಕಿದ ಧೀಮಂತರು. ಇವರ ಚಿಂತನೆಗಳನ್ನು ಸಂಗ್ರಹಿಸಿ ನೀಢಿದ ಕೃತಿ-ನಾನಿದ್ದೂ ನನ್ನದೇನಿಲ್ಲ. ಲೇಖಕ ಶ್ರೀಪಾದ ಪೂಜಾರ್ ಅವರು ಸಂಗ್ರಹಿಸಿದ್ದಾರೆ. ಅಧ್ಯಾತ್ಮ ಜೀವಿಗಳು. ಸಂಸಾರದಲ್ಲಿದ್ದು, ಪತ್ನಿ ತೀರಿಕೊಂಡಾಗ ವೈರಾಗ್ಯ ತಾಳಿ ಇಡೀ ಜೀವನವನ್ನು ವೈರಾಗ್ಯಸ್ವರೂಪಿಯಾಗೇ ಕಳೆದರು. ಅವರ ತತ್ವ-ಚಿಂತನೆಗಳು ಶ್ರೀಸಾಮಾನ್ಯನ ಬದುಕಿಗೆ ದಾರಿದೀಪವಾಗಿವೆ. ‘ಎಲ್ಲ ಯೇಗ್ದೊಳಗೈತಿ’ ಎಂಬುದು ಅವರ ಪ್ರಸಿದ್ಧ ನುಡಿ ಹಾಗೂ ಬದುಕಿನ ತತ್ವವೂ ಆಗಿತ್ತು.

About the Author

ಶ್ರೀಪಾದ ಪೂಜಾರ್

ಶ್ರೀಪಾದ ಪೂಜಾರ ಅವರು ಲೇಖಕರು ಕೃತಿಗಳು: ನಾನಿದ್ದೂ ನನ್ನದೇನಿಲ್ಲ(ಬೆಳೆಗೆರೆ ಬೆಳಕು ಕೃಷ್ಣಶಾಸ್ತ್ರೀಗಳನ್ನು ಕುರಿತು), ಬೆಳಗೆರೆ ಕೃಷ್ಣಶಾಸ್ತ್ರೀ : ಸಮಗ್ರ ಸಾಹಿತ್ಯ ನೂರರ ನೆನಪು (ಸಂಪಾದನೆ) ...

READ MORE

Related Books