ನಾದದ ನವನೀತ

Author : ಕೃಷ್ಣ ಕಟ್ಟಿ

₹ 160.00




Year of Publication: 2013
Published by: ಯಜಿ ಪ್ರಕಾಶನ
Address: ಭೂಮಿ, ಎಂ. ಪಿ. ಪ್ರಕಾಶ್‌ ನಗರ, ಹೊಸಪೇಟೆ- 583201
Phone: 9449922800

Synopsys

ಲೇಖಕ ಕೃಷ್ಣ ಕಟ್ಟಿ ಅವರ ಕೃತಿ ನಾದದ ನವನೀತ. ಈ ಪುಸ್ತಕದಲ್ಲಿ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರ ದ. ರಾ. ಬೇಂದ್ರೆ ಅವರ ಕಾವ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಲಾಗಿದೆ. ಸಾಹಿತ್ಯ ರಚನೆಗೆ ಮೊದಲ ಒಲವುನೀಡುತ್ತಿದ್ದ ಇವರು ರಚಿಸಿದ ಕಾವ್ಯಗಳು, ಅವರ ಬರವಣಿಗೆ ಶೈಲಿ, ಅವುಗಳಿಂದ ಹೊರಬರುವ ಭಾವ, ಅರ್ಥಗಳು ಓದುಗನನ್ನ ರೋಮಾಂಚನಪಡಿಸಬಲ್ಲವುಗಳು. ಅಂಥ ಬೇಂದ್ರೆ ಕಾವ್ಯವನ್ನು ಕುರಿತ ಹಲವು ಒಳನೋಟಗಳು ಇಲ್ಲಿ ಸಿಗುತ್ತವೆ.

About the Author

ಕೃಷ್ಣ ಕಟ್ಟಿ
(19 January 1962)

ಮೂಲತಃ ಧಾರವಾಡದವರಾದ ಕೃಷ್ಣ ಕಟ್ಟಿ ಅವರು ಸದ್ಯ ಹೊಸಪೇಟೆಯ ನಿವಾಸಿಯಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದಗಳಲ್ಲಿ ನಂಬಿಕೆ ಇರುವ ಹಿಂದೂ ಆಗಿರುವ ಕೃಷ್ಣ ಅವರು ಬೇಂದ್ರೆಯವರ ಕಾವ್ಯದ ಬಗ್ಗೆ ಅಧ್ಯಯನ ನಡೆಸಿ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ...

READ MORE

Related Books