ನಾಡೋಜ ಮುದೇನೂರು ಸಂಗಣ್ಣ

Author : ಎಂ.ಎಂ. ಶಿವಪ್ರಕಾಶ

Pages 26

₹ 30.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ, ಕಲೆ, ಇತಿಹಾಸ ಹೀಗೆ ತಂತ್ರಜ್ಞಾನ ಹಲವು ನೆಲೆಗಳಲ್ಲಿ ಕನ್ನಡ ಹಾಗೂ ಕರ್ನಾಟಕವನ್ನು ಕ್ರಿಯಾಶೀಲವಾಗಿಸುತ್ತ ಬಂದ ಧೀಮಂತ ಚೇತನಗಳಲ್ಲಿ ಒಬ್ಬರಾದ ಮುದೇನೂರು ಸಂಗಣ್ಣರನ್ನು ಕುರಿತು ಎಂ.ಎಂ. ಶಿವಪ್ರಕಾಶ ಅವರು ಬರೆದಿದ್ದಾರೆ.

About the Author

ಎಂ.ಎಂ. ಶಿವಪ್ರಕಾಶ

ಬರಹಗಾರ ಎಂ.ಎಂ.ಶಿವಪ್ರಕಾಶ ಅವರು ಜನಿಸಿದ್ದು 1968 ಜುಲೈ 1ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲುಕಿನ ಹಿರೇಹಡಗಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಅಧ್ಯಯನ ಬರವಣಿಗೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಚಂದ್ರ ಚೇತನ(ಸಂ)1992, ಕುಟುಂಬ 1993(ನವಸಾಕ್ಷರ ಮಾಲೆ), ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ(ಬದುಕು ಬರಹ)1999, ಮುತ್ಸದ್ದಿ(ಎಂ.ಪಿ.ಪ್ರಕಾಶ್ ಕುರಿತ ಪತ್ರಿಕಾ ಲೇಖನಗಳ ಸಂಗ್ರಹ)2004. ರಂಗಭಾರತಿ , ಎಂಪಿ ಪ್ರಕಾಶ್ ಸಮಗ್ರ ಲೇಖನಗಳು ಸಂಗ್ರಹ 2011, ಮುತ್ಸದ್ದಿ ಸಂಪುಟ 2 ಎಂಪಿ ಪ್ರಕಾಶ್ ಕುರಿತ ಲೇಖನಗಳು 2012, ಸಂಕಥನ 2014, ಎಂಪಿ ...

READ MORE

Related Books