ನಾಗಚಂದ್ರನ ರಾಮಚಂದ್ರಚರಿತಪುರಾಣ ಪ್ರವೇಶ

Author : ಬಿ.ಆರ್. ವೆಂಕಟರಮಣ ಐತಾಳ

Pages 108

₹ 75.00




Year of Publication: 2009
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕುಳಲಂಗೇರಿಯ ನಾಗಚಂದ್ರ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬ. ಅವನ ’ರಾಮಚಂದ್ರಚರಿತ ಪುರಾಣ’ ಕನ್ನಡದಲ್ಲಿ  ರಾಮಾಯಣ ಹೇಳುವ ವಿಭಿನ್ನ ಪ್ರಯತ್ನಗಳಲ್ಲಿ ಒಂದು. ಅಭಿನವ ಪಂಪ ಎಂದು ಗುರುತಿಸಲಾಗುವ ನಾಗಚಂದ್ರನ ಕಾವ್ಯ ತನ್ನ ಸೊಗಸುಗಾರಿಕೆಯಿಂದ ಗಮನ ಸೆಳೆಯುತ್ತದೆ. ರಾಮಚಂದ್ರಚರಿತ ಪುರಾಣಕ್ಕೆ ಈ ಪುಸ್ತಕ ಒಂದು  ಉತ್ತಮ ಪ್ರವೇಶಿಕೆಯಾಗಿದೆ.

About the Author

ಬಿ.ಆರ್. ವೆಂಕಟರಮಣ ಐತಾಳ

. ...

READ MORE

Related Books