ನಮ್ಮಾಳ್ವಾರ್

Author : ಎನ್‌. ಅನಂತರಂಗಾಚಾರ್‌

Pages 120

₹ 15.00




Year of Publication: 1979
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ನಮ್ಮಾಳ್ವಾರ್ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಎನ್.‌ ಅನಂತರಂಗಾಚಾರ್‌ ಅವರು ರಚಿಸಿದ್ದಾರೆ. ಭಕ್ತಿಪಂಥದ ಹಿರಿಯರು. ಮಗುವಾಗಿದ್ದಾಗಿನಿಂದ ಈ ಲೋಕದ ವ್ಯವಹಾರವನ್ನು ಕಡೆಗಣಿಸಿ ದೇವರಿಗೆ ಅರ್ಪಿಸಿಕೊಂಡವರು. ಇವರ ಪ್ರಬಂಧಗಳು ಪ್ರಸಿದ್ಧವಾದವು. ವ್ಯತ್ಯಾಸವಿಲ್ಲದೆ ಎಲ್ಲ ದೈವಭಕ್ತರನ್ನು ಗೌರವಿಸಿದರು ಎಂದು ನಮ್ಮಾಳ್ವಾರ್ ಕುರಿತು ಇಲ್ಲಿ ವರ್ಣಿಸಲಾಗಿದೆ. ಅವರ ಬಾಲ್ಯ ಜೀವನ, ದೀಕ್ಷೆ ತೆಗೆದುಕೊಂಡ ಬಗೆ,ಅವರ ಬರಹಗಳ ಬಗೆಗೆ ಜನರು ತಾಳುತ್ತಿದ್ದ ಆಸಕ್ತಿ ಹೀಗೆ ಅವರ ಜೀವನದ ವಿವಿಧ ಹಂತಗಳನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

About the Author

ಎನ್‌. ಅನಂತರಂಗಾಚಾರ್‌
(23 May 1906 - 28 October 1997)

ಪ್ರಾಚೀನ ಸಾಹಿತ್ಯದಲ್ಲಿ ಬಹು ಆಸ್ಥೆ ಹೊಂದಿದ್ದ ಎನ್‌ ಅನಂತ ರಂಗಾಚಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಿಸಿದ್ದಾರೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆಗೆ ಮುಂದಾಗಿ ದೇಶದ ಒಳಗೂ ಹೊರಗೂ ಸಂಚಾರ ಕೈಗೊಂಡರು. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆಗಳು. ಸೂಕ್ತಿ”ಸುಧಾರ್ಣವ’ದ 2000 ಪದ್ಯಗಳಿಗೆ, ಕಾವ್ಯಸಾರದ 3500 ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ...

READ MORE

Related Books