ನಾಟಕ

Author : ಕೆ. ಸುಮಿತ್ರಾ ಬಾಯಿ

Pages 285

₹ 150.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 08023183311

Synopsys

‘ನಾಟಕ’ ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-4ರಲ್ಲಿ ಪ್ರಕಟವಾದ ಕೃತಿ. ಕುವೆಂಪು ಭಾಷಾ ಭಾರತಿ ಪ್ರಕಟಣೆಯಲ್ಲಿ ಮೂಡಿದ ಈ ಮಾಲಿಕೆಯ ಪ್ರಧಾನ ಸಂಪಾದಕಿ ಡಾ.ಆರ್.ತಾರಿಣಿ ಶುಭದಾಯಿನಿ. ಲೇಖಕಿ ಡಾ.ಸುಮಿತ್ರಾ ಬಾಯಿ ಸಂಪಾದಕರು. ಕನ್ನಡ ಲೇಖಕಿಯರ ನಾಟಕಗಳ ಕುರಿತಾದ ಸಂಕ್ಷಿಪ್ತ ಮಾಹಿತಿಗಳ ಸಂಗ್ರಹ ಇದಾಗಿದೆ. .

 

About the Author

ಕೆ. ಸುಮಿತ್ರಾ ಬಾಯಿ

ಲೇಖಕಿ ಕೆ. ಸುಮಿತ್ರಾ ಬಾಯಿ ಅವರು ಮಂಡ್ಯ ಬಳಿಯ ಲೋಕ ಪಾವನಿ ನದಿ ದಂಡೆಯ ಕುಗ್ರಾಮ ತಾಳಶಾಸನದಲ್ಲಿ ಜನಿಸಿದರು. ಕಾದಂಬರಿಕಾರ ದೇವನೂರು ಮಹಾದೇವ ಅವರ ಪತ್ನಿ. ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನದ ಕಥನವನ್ನು ‘ಸೊಲಾಡಿ ಬಂದೋ ತಿರುತಿರುಗೀ’ ಕೃತಿಯಲ್ಲಿ ದಾಖಲಿಸಿದ್ದಾರೆ. ...

READ MORE

Related Books