ನೆಲದ ನಾಡಿ

Author : ನಾ. ಕಾರಂತ ಪೆರಾಜೆ

Pages 172

₹ 120.00




Year of Publication: 2014
Published by: ಕೊಂಡಂಕಿರಿ ಪ್ರಕಾಶನ
Address: ನರಿಮೊಗರು ಪುತ್ತೂರು, ದಕ್ಷಿಣ ಕನ್ನಡ- 574202
Phone: 9480451560

Synopsys

‘ನೆಲದ ನಾಡಿ’ ಕೃತಿಯು ನಾ. ಕಾರಂತ ಪೆರಾಜೆ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಆಯಾಯ ದಿನದ ಪತ್ರಿಕೆಯ ಕ್ಷಣಿಕ ಜೀವಿತವನ್ನು ಮೀರಿ ಉಳಿಯುವುದೇ ಅಂಕಣ ಬರಹಗಳಿಗೆ ಇರುವಂತಹ ದೊಡ್ಡ ಸವಾಲು. ಈ ಕೃತಿಯಲ್ಲಿ ಕೃಷಿ ಮತ್ತು ದೇಸೀ ಬದುಕಿನ ಬಗೆಗೆ ತಾವು ಒಳಗೊಂಡಿರುವ ಅಪೂರ್ವ ಒಳನೋಟಗಳು, ಮಾಹಿತಿ, ಚಿಂತನೆಯ ಹೊಳಹುಗಳಿಂದಾಗಿ ದೀರ್ಘಾಯುಗಳಾಗಿವೆ.

About the Author

ನಾ. ಕಾರಂತ ಪೆರಾಜೆ
(19 August 1964)

ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು.  ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...

READ MORE

Related Books