ನೆನಪಿನಂಗಳದಲ್ಲಿ ಬೇಂದ್ರೆ ಬಿಂಬ

Author : ಸಂಗಮೇಶ ತಮ್ಮನಗೌಡ್ರ

Pages 89

₹ 50.00




Year of Publication: 2010
Published by: ದ.ರಾ. ಬೇಂದ್ರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ
Address: ರಾಮಗಿರಿ ತಾ: ಶಿರಹಟ್ಟಿ, ಜಿ: ಗದಗ
Phone: 9449074397

Synopsys

ನೆನಪಿನಂಗಳದಲ್ಲಿ ಬೇಂದ್ರೆ ಬಿಂಬ-ಕವಿ ಸಂಗಮೇಶ ತಮ್ಮನಗೌಡ್ರ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿತ ಕೃತಿ. ರಾಮಗಿರಿಯಲ್ಲಿ ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆಯ ದಶಮಾನೋತ್ಸವ ಅಂಗವಾಗಿ ಈ ಕೃತಿ ರಚಿಸಿದ್ದು, ಬೇಂದ್ರೆ ಎಂಬ ಕಾಲಾತೀತ ಶಕ್ತಿ, ರಾಮಗಿರಿಯಲ್ಲಿ ಬೇಂದ್ರೆ ವೇದಿಕೆಯ ಅಸ್ತಿತ್ವ, ಬೇಂದ್ರೆ ವೇದಿಕೆಯ ಆರ್ಥಿಕ ಸ್ಥಿತಿಗತಿ, ಬೇಂದ್ರೆ ವೇದಿಕೆಯ ಸಂಘಟನೆ ಕುರಿತು ಕೆಲವು ಮಹನೀಯರ ಸಂದರ್ಶನಗಳು ಇತ್ಯಾದಿ ಕೃತಿಯು ಒಳಗೊಂಡಿದೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books