ನೆತ್ತರ ಕಣಿವೆಯಲ್ಲಿ

Author : ಆರ್‌.ಟಿ. ವಿಠ್ಠಲಮೂರ್ತಿ

Pages 90

₹ 60.00




Published by: ಐ.ಬಿ.ಎಚ್‌ ಪ್ರಕಾಶನ
Address: 10ಬಿ ಮುಖ್ಯರಸ್ತೆ,4 ನೇ ಬಡಾವಣೆ ಬೆಂಗಳೂರು

Synopsys

ನೆತ್ತರ ಕಣಿವೆಯಲ್ಲಿ ಕೋಡಿ ಹರಿಸಿದ, ಅನೇಕ ತಾಯಂದಿರಿಂದ ಮಕ್ಕಳನ್ನು ಬಲಿ ತೆಗೆದುಕೊಂಡ ತಂಪಾದ ನೆಲದಲ್ಲಿ ಬೆಂಕಿಯುಂಡೆಗಳನ್ನುಗುಳಿದ ಕಾರ್ಗಿಲ್ ಕದನದ ಸಂದರ್ಭದಲ್ಲಿ ಪತ್ರಿಕಾ ಸಂಪಾದಕರೊಂದಿಗೆ ಲೇಖಕರು ಯುದ್ಧಭೂಮಿಗೆ ಭೇಟಿ ನೀಡಿದ ಪ್ರತ್ಯಕ್ಷ ವರದಿ ಸ್ವಾರ್ಥ ರಾಜಕಾರಣಿಗಳಿಂದಾಗಿ ತಾಯ್ಯಾಡಿಗೆ ರಕ್ತ ಚೆಲ್ಲುವ ಯೋಧನಿಗೆ ದಕ್ಕಿದ್ದು ಮರಣೋತ್ತರ ಪ್ರಶಸ್ತಿ ಮಾತ್ರ ಎಂಬುದು ಖೇದದ ವಿಷಯ.

About the Author

ಆರ್‌.ಟಿ. ವಿಠ್ಠಲಮೂರ್ತಿ

ತಮ್ಮ ಹರಿತವಾದ ರಾಜಕೀಯ ವಿಶ್ಲೇಷಣೆ ಹಾಗೂ ವರದಿಗಳ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಪರಿಚಿತರಾದವರು ಆರ್‌.ಟಿ. ವಿಠಲಮೂರ್ತಿ. ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುವ ಅವರು ರಾಜಕೀಯ ಹಾಗೂ ತನಿಖಾ ವರದಿಗಳ ಮೂಲಕ ಓದುಗರ ಮನ್ನಣೆಗೆ ಪಾತ್ರರಾಗಿದ್ದಾರೆ. ...

READ MORE

Related Books