ನೋಟು ರದ್ದತಿ

Author : ಎ. ಜ್ಯೋತಿ

Pages 72

₹ 50.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ದೇಶದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ವಂಚನೆ ಎಂದೇ ಉಪಶೀರ್ಷಿಕೆಯ ಮೂಲಕ ಓದುಗರ ಗಮನ ಸೆಳೆದ ಕೃತಿ-ನೋಟು ರದ್ದತಿ. ಪ್ರೊ. ಕಮಲ್ ಮಿತ್ರ ಚಿನಾಯ್., ಎಂ. ಸತ್ಯಾನಂದ ಪರಂಜಯ, ಗುಹಾ ಟಾಕೂರ್ತಾ, ಎನ್. ಚಿದಂಬರಂ ಅವರು ‘ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ ವಿಷಯದ ಮೇಲಿನ ಅವರ ಇಂಗ್ಲಿಷ್ ಬರಹಗಳನ್ನು ಸಂಪಾದಿಸಿದವರು-ಶಮೀಮ್ ಫೈಜ್. ಈ ಸಂಪಾದಿತ ಕೃತಿಯನ್ನು ಲೇಖಕರಾದ ಎಸ್. ಸುರೇಂದ್ರ, ಎ.ಜ್ಯೋತಿ ಹಾಗೂ ಮ.ಶ್ರೀ. ಮರಳುಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪೂರ್ವಾಗ್ರಹ ಪೀಡಿತದ ಪರಿಣಾಮ ಕೇಂದ್ರ ಸರ್ಕಾರವು ನೋಟು ರದ್ದತಿಯಂತಹ ಅತಾರ್ಕಿಕ ನಿರ್ಣಯ ಕೈಗೊಂಡಿದ್ದು, ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿತು. ಕೇಂದ್ರ ಸಕಾರದ ಈ ನಿರ್ಣಯವು ಅತಾರ್ಕಿಕ, ಪೂರ್ವಾಗ್ರಹಪೀಡಿತ, ಅವೈಜ್ಞಾನಿಕ ಎಂದು ಬರಹಗಳಲ್ಲಿ ಟೀಕಿಸಿದ್ದಾರೆ.

About the Author

ಎ. ಜ್ಯೋತಿ

ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ  ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.    ...

READ MORE

Related Books