ನುಡಿ ಸಂಗಮ

Author : ಶ್ರೀಧರ ಗೌಡರ

Pages 112

₹ 150.00




Year of Publication: 2022
Published by: ಬಸವ ಪ್ರಕಾಶನ
Address: ಶ್ರೀಧರ ಗೌಡರ, ಪ್ರಜಾವಾಣಿ ವರದಿಗಾರ, ಕೂಡಲಸಂಗಮ -587115, ತಾ. ಹುನಗುಂದ ಜಿ. ಬಾಗಲಕೋಟೆ
Phone: 9480226372

Synopsys

ನುಡಿ ಸಂಗಮ- ಶ್ರೀಧರ ಗೌಡರ ಅವರ ಲೇಖನಗಳ ಸಂಗ್ರಹ ಕೃತಿ. ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮ ಸುಕ್ಷೇತ್ರವನ್ನು ಬೌದ್ಧಿಕ ಆಯಾಮದಲ್ಲಿ ಕಟ್ಟಿಕೊಟ್ಟಿರುವ ಕೃತಿ ಇದು. ಇಲ್ಲಿಯ ಎಲ್ಲ 50 ಲೇಖನಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಕೂಡಲಸಂಗಮವನ್ನು ಬಹುಮುಖಿ ಚಿಂತನೆಗಳ ಮೂಲಕ ನಾಡಿಗೆ ಪರಿಚಯಿಸುವು ಈ ಕೃತಿಯ ಉದ್ದೇಶ. ಸುಕ್ಷೇತ್ರ ಕುರಿತು ಅಧ್ಯಯನ ಕೈಗೊಳ್ಳುವ ಸಂಶೋಧಕರಿಗೆ ಈ ಕೃತಿ ಸಹಕಾರಿಯಾಗಲಿದೆ.

About the Author

ಶ್ರೀಧರ ಗೌಡರ
(07 May 1982)

ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು.  1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು,  ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...

READ MORE

Related Books