ನುಡಿಗೆ ಕೇಡಿಲ್ಲವಾಗಿ

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 156

₹ 160.00




Year of Publication: 2020
Published by: ಶ್ರೀ ಮರಡಿಲಿಂಗೇಶ್ವರ ಪ್ರಕಾಶನ
Address: ನಂ. 376, 3ನೇ ಹಂತ, 13ನೇ ಕ್ರಾಸ್, A-1 ಬ್ಲಾಕ್, ವಿಜಯನಗರ 3ನೇ ಹಂತ, ಮೈಸೂರು -570030

Synopsys

ಲೇಖಕ ಜಾಜಿ ದೇವೇಂದ್ರಪ್ಪ ಅವರು ಬರೆದ ಮುನ್ನುಡಿಗಳ ಸಂಕಲನ-ನುಡಿಗೆ ಕೇಡಿಲ್ಲವಾಗಿ. ಕೃತಿಗೆ ಬೆನ್ನುಡಿ ಬರೆದ ನಾಗಜಯ ಗಂಗಾವತಿ,‘ ಪ್ರಸ್ತುತ ದಲ್ಲಿ ಬಹಳಷ್ಟು ಕವಿಗಳ ಪುಸ್ತಕಗಳ ಒಳ ಹರವನ್ನು ತೋರಿ, ಓದಿನ ಬಾಗಿಲನ್ನ ತೆಗೆಯುವ ಕೆಲಸ ಮಾಡಿದ್ದರ ಸಾಕ್ಷಿ ರೂಪ ಇದು. ಅನಂತ ಕೃತಿಗಳ ಒಳ ಹೂರಣದ ರಸಪಾಕ, ನ್ಯೂನತೆಯನ್ನು ತೆಳುವಾಗಿ ತಿಳುಹಿದ ಈ ಅಕ್ಷರ ಗೊಂಚಲಗಳ ಹೊತ್ತಿಗೆಗೆ ನನ್ನ ಬೆರಗುಗಣ್ಣಿನ ಸ್ವಾಗತ.’ ಎಂದು ಪ್ರಶಂಸಿದ್ದಾರೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books