ಒಳಜಗತ್ತು

Author : ಜಿಡ್ಡು ಕೃಷ್ಣಮೂರ್ತಿ

₹ 180.00




Year of Publication: 2018
Published by: ವಸಂತ ಪ್ರಕಾಶನ,
Address: # 360, 10ನೇ ಮುಖ್ಯ, ಬಿ- ಮುಖ್ಯ ರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 0802244 3996

Synopsys

ಜಿಡ್ಡು ಕೃಷ್ಣಮೂರ್ತಿ ಅವರು ಭಾರತದ ಮಹಾನ್ ತತ್ವಜ್ಞಾನಿ. ಜೀವನದ ಕ್ಷಣಿಕತೆಯಲ್ಲಿ ನಂಬಿಕೆ ಇರದವರು. ಜೀವನ ಸಾರ್ಥಕತೆಯನ್ನು ಖಚಿತ ಶಬ್ದ ಹಾಗೂ ಪರಿಕಲ್ಪನೆಗಳಲ್ಲಿ ವ್ಯಾಖ್ಯಾನಿಸಿ, ಜನಮಾನಸದಲ್ಲಿ ಮೂಡಿಸಲು ಯತ್ನಿಸಿದವರು. ಇತಿಹಾಸವು ಮನುಕುಲದ ಕಥೆ ಎಂದೇ ಹೇಳಿ ಇಡೀ ಜಗತ್ತಿನ ಆಂತರ್ಯದ ಜೀವವೇ ಜನರು ಅಂದರೆ ‘ನೀವು’ ಎಂದೇ ಅವರು ಜನರ ಮಹತ್ವವನ್ನು ತೋರಿಸಿಕೊಡುವ ಮೂಲಕ ಜನಸೇವೆಯೇ ಜನಾರ್ದನನ ಸೇವೆ ಎಂಬ ಮಾತಿಗೆ ಮೌಲ್ಯ ತಂದುಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಚಿಂತನೆಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books