ಒಳಗೂ ಬಯಲು ಹೊರಗೂ ಬಯಲು

Author : ಅಗ್ನಿ ಶ್ರೀಧರ್

Pages 576

₹ 500.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಅಗ್ನಿ ಶ್ರೀಧರ್‌ ಅವರ ’ಒಳಗೂ ಬಯಲು ಹೊರಗೂ ಬಯಲು’ ಕೃತಿಯು ಮೀಮಾಂಸೆಯ ಪರಿಭಾಷೆಯ ಸೂತಕವಿಲ್ಲದೆ ತಾತ್ವಿಕ ಪರಿಭಾಷೆಯಲ್ಲಿ ಚರ್ಚಿಸಲ್ಪಟ್ಟ ಅಂಕಣ ಬರಹಗಳ ಸಂಗ್ರಹ.

ಭಾರತೀಯ ಧಾರ್ಮಿಕ ಸಿದ್ಧಾಂತ, ಧರ್ಮ ಪ್ರವರ್ತಕರನ್ನುಹಾಗೂ ಸಾಹಿತ್ಯ ಚಿಂತಕರನ್ನು ಕೇಂದ್ರವಾಗಿಸಿ ಬರೆದ ಲೇಖನಗಳಿವೆ.

About the Author

ಅಗ್ನಿ ಶ್ರೀಧರ್

ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...

READ MORE

Related Books