ಓಶೋ ಸಾವಿನ ಸುತ್ತ

Author : ಟಿ.ಎನ್. ವಾಸುದೇವ ಮೂರ್ತಿ

Pages 160

₹ 162.00




Year of Publication: 2022
Published by: ವಂಶಿ ಪಬ್ಲಿಕೇ಼ಶನ್ಸ್‌

Synopsys

ಓಶೋ ಸಾವಿನ ಸುತ್ತ ವಾಸುದೇವ ಮೂರ್ತಿ ಟಿ.ಎನ್‌ ಅವರ ಕೃತಿಯಾಗಿದೆ. ಪ್ರಾರಂಭದಲ್ಲಿ, ಹದಿಹರೆಯದಲ್ಲಿ ಅವರು ಕುಟೀಚಕ ಸತ್ತಾದ ಸಾಧನೆ ಮಾಡಿದ್ದರು. ಆಗ ಅವರನ್ನು ಮನೆಯವರು 'ರಾಣಾ' ಎಂದು ಕರೆಯುತ್ತಿದ್ದರು. ಮುಂದೆ ಬಹೂದಕ ಸನ್ಯಾಸಿಯಾದರು ದೇಶದ ಮೂಲೆಗೂ ಸಂಚರಿಸಿ ಪ್ರವಚನ ನೀಡುತ್ತಿದ್ದರು, ಸಾಧಕರಿಗಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಧ್ಯಾನ ಶಿಬಿರ ಗಳನ್ನು ನಡೆಸುತ್ತಿದ್ದರು. ಆಗ ಅವರ ಹೆಸರು 'ಆಚಾರ್ಯ ರಜನೀಶ್' ಆಗಿತ್ತು. ಮೂರನೆಯ ಹಂತದಲ್ಲಿ ಅವರು ಸಂಚಾರವನ್ನು ನಿಲ್ಲಿಸಿ ಹಂಸತ್ವಕ್ಕೇರಿದರು ಈ ಹಂತದಲ್ಲಿ ಅವರು 'ಭಗವಾನ್‌ ಶ್ರೀರಜನೀಶ್' ಆಗಿದ್ದರು. ಕೊನೆಯ ಹಂತದಲ್ಲಿ ಅವರು ತಮ್ಮನ್ನು ಭಗವಂತನೊಂದಿಗೆ ಗುರುತಿಸುವುದನ್ನೂ ನಿಲ್ಲಿಸಿ ನಿರ್ವಿಕಲ್ಪವೂ, ನಿರಪೇಕ್ಷವೂ ಆದ ಪರಮಹಂಸತ್ವವನ್ನು ಹೊಂದಿದರು. ಈ ಪರಮ ಹಂಸತ್ವಕ್ಕೆ ಜಪಾನೀ ಭಾಷೆಯಲ್ಲಿ `ಓಶೋ' ಎಂದು ಕರೆಯಲಾಗುತ್ತದೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books