ಪಿ.ಟಿ.ಕೆ ನಂಬೀಶನ್ ಬದುಕು-ಸಾಧನೆ-ಪರಿಸರ

Author : ಪಿ. ಸತ್ಯನಾರಾಯಣ ಭಟ್

Pages 120

₹ 150.00




Year of Publication: 2018
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

ಲೇಖಕ ಸತ್ಯನಾರಾಯಣ ಭಟ್ ಪಿ. ಅವರ ‘ಆಯುರ್ವೇದ ಪಿತಾಮಹ : ಪಿ ಟಿ ಕೆ ನಂಬೀಶನ್’ ಕೃತಿಯು ಬದುಕು-ಸಾಧನೆ-ಪರಿಸರ ಕುರಿತ ಬರಹಗಳನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಪಡೆಯುವಂತಹ ಆಹಾರಗಳ ವಿಚಾರವನ್ನು ಇಲ್ಲಿ ನೀಡುವ ಲೇಖಕ ಪರಿಸರದ ಕುರಿತ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ. ಆದರಿಂದ ಪಡೆಯಬಹುದಾದ ಒಳಿತುಗಳನ್ನು ಇಲ್ಲಿ ದಾಖಲೀಸಲಾಗಿದೆ. ಗಿಡಗಳ ಕುರಿತ ಮಾಹಿತಿಗಳ ಜೊತೆಗೆ ಅವುಗಳಲ್ಲಿರುವ ಆಯುವೇದದ ಗುಣಗಳನ್ನು ತಿಳಿಸಲಾಗಿದೆ. ಜನರು ತಮ್ಮ ಆರೋಗ್ಯವನ್ನು ನೈಸರ್ಗಿಕ ಅಂಶಗಳನ್ನು ಬಳಸಿಕೊಳ್ಳುವುದರೊಂದಿಗೆ ಹೇಗೆ ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

About the Author

ಪಿ. ಸತ್ಯನಾರಾಯಣ ಭಟ್

ಡಾ. ಸತ್ಯನಾರಾಯಣ ಭಟ್ ಪಿ. ಅವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದವರು.  ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಹಾಗೂ ಚಿನ್ನದ ಪದಕ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ. 1980ರಲ್ಲಿ  ಸಸ್ಯಶಾಸ್ತ್ರದಲ್ಲಿ ಪಿಹೆಚ್ .ಡಿ ಪದವಿ. ಅಂಕಣ ಬರಹಗಳನ್ನು ಸೇರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ಧಾರೆ. ಅವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು ವಿಶ್ವದ ಹದಿನಾರು ದೇಶಗಳಲ್ಲಿ ಸಸ್ಯ ಮತ್ತು ಜೀವ ಜಾಲ ಪ್ರಭೇದ, ಜನಜೀವನವನ್ನು ಅಧ್ಯಯನ ಮಾಡಿದ್ದಾರೆ. `ಆಯುರ್ವೇದ ಪಿತಾಮಹ : ಪಿ ಟಿ ...

READ MORE

Related Books