ಪಾ.ವೆಂ ಆಚಾರ್ಯ ಆಯ್ದ ಹರಟೆಗಳು

Author : ಶ್ರೀನಿವಾಸ ಹಾವನೂರ

Pages 148

₹ 70.00




Year of Publication: 2003
Published by: ಪ್ರಿಸಮ್ ಬುಕ್ಸ್ ಪ್ರೈ. ಲಿ.
Address: ಬನಶಂಕರಿ ಎರಡನೇ ಹಂತ, ಬೆಂಗಳೂರು

Synopsys

‘ಪ್ರಹಾರ', 'ಲೋಕದ ಡೊಂಕು', 'ವಕ್ರದೃಷ್ಟಿ' ಮತ್ತು 'ವಿಪರೀತ' ಮುಂತಾದ ಉತ್ತಮ ನಗೆ ಬರಹಗಳನ್ನು ಕನ್ನಡಿಗರಿಗೆ ನೀಡಿದವರು ಪಾ.ವೆಂ. ಆಚಾರ್ಯರು. 'ಯದ್ವಾತದ್ವಾ ಯೆಂಕಣಯನವರು' ಪ್ರಬಂಧ ಎನ್ನುವುದಕ್ಕಿಂತ ಒಂದು ಸುಂದರ ಕಥೆ ಅಥವಾ ವ್ಯಕ್ತಿಚಿತ್ರ ಎನ್ನಬಹುದು, 'ಮಂತ್ರಿಗಳ ದಿನಚರಿ' ದಿನಚರಿಯ ರೂಪದಲ್ಲೇ ಲಿಖಿತವಾದರೆ, 'ದೇವಚರ್ಚೆ' ಸಂಭಾಷಣೆಯ ರೂಪದಲ್ಲಿದೆ. ಈ ಎಲ್ಲದರಲ್ಲೂ ಅವರ ಚೇಷ್ಟೆಯ ಬೇರುಗಳು ಕಾಣಿಸುತ್ತವೆ. ಈ ಕೃತಿಯನ್ನು ಆ. ರಾ ಮಿತ್ರ ಮತ್ತು ಶ್ರೀನಿವಾಸ ಅವರು ಸಂಪಾದಿಸಿದ್ದಾರೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books