ಪದ ಸಾಗರ: ಅಂಕಣ ಬರಹಗಳು

Author : ನವೀನ್‌ ಸಾಗರ್‌

Pages 172

₹ 150.00




Year of Publication: 2018
Published by: ಡೆಡ್‌ಲೈನ್‌ ಪಬ್ಲಿಕೇಷನ್ಸ್‌
Address: ಬೆಂಗಳೂರು

Synopsys

ನವೀನ್‌ ಸಾಗರ್‌ ಅವರು ವಿಜಯವಾಣಿ ಪತ್ರಿಕೆಗೆ ಬರೆದ ಅಂಕಣಗಳ ಸಂಕಲನ -ಪದ ಸಾಗರ.  ಸಾಂದರ್ಭಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ರಚನೆಯಾದ ಲೇಖನಗಳ ಸಂಕಲನವು ಸಾಮಾನ್ಯ ಜ್ಞಾನ ವೃದ್ಧಿಗೆ ಉಪಯುಕ್ತವೆನಿಸಿದೆ.

About the Author

ನವೀನ್‌ ಸಾಗರ್‌
(27 September 1976)

ಪತ್ರಕರ್ತ ಬರಹಗಾರ ನವೀನ್‌ ಸಾಗರ್‌ ಅವರು 1976 ಸೆಪ್ಟೆಂಬರ್‌ 27ರಂದು ಜನಿಸಿದರು. ಸಾಗರ ಇವರ ಹುಟ್ಟೂರು. ಹುಟ್ಟೂರಿನಲ್ಲಿ ಶಿಕ್ಷಣ ಪಡೆದ ಇವರು ವಿಶ್ವವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ, ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬ್ಲಾಕ್‌ ಟಿಕೆಟ್‌ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕಾಲೇಜು ದಿನಗಳಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಪದ ಸಾಗರ (ಅಂಕಣಗಳ ಸಂಕಲನ), ಣವಿಣ ಅಂಗಾಲಲ್ಲಿ ಗುಳುಗಳು, ಸಿಸ್ಯಾ...! ಅನಿ ಅನಿ kaಹಾನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books