ಪಂಪನ ವಿಕ್ರಮಾರ್ಜುನವಿಜಯ ಪ್ರವೇಶ

Author : ಕೆ.ಜಿ. ಮಹಾಬಲೇಶ್ವರ

Pages 108

₹ 75.00




Year of Publication: 2009
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಆದಿಕವಿ ಪಂಪ. ಅವನ ಎರಡು ಕಾವ್ಯಗಳಲ್ಲಿ ಒಂದು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ’ಆದಿಪುರಾಣ’, ಮತ್ತೊಂದು ಕಾವ್ಯ ’ವಿಕ್ರಮಾರ್ಜುನ ವಿಜಯ’. ಮಹಾಭಾರತವನ್ನು ಪಂಪನು ಚಂಪೂವಿನಲ್ಲಿ ಕಟ್ಟಿಕೊಟ್ಟಿದ್ದಾನೆ. ಪಂಪ ಭಾರತ’ ಎಂದೂ ಕರೆಯಲಾಗುವ ’ವಿಕ್ರಮಾರ್ಜುನವಿಜಯ’ ಪ್ರವೇಶ ಹೇಗೆ ಮಾಡಬೇಕು ಎನ್ನುವುದನ್ನು ಈ ಕೃತಿಯಲ್ಲಿ ಸೂಚಿಸಲಾಗಿದೆ. ಉತ್ತಮ ಪ್ರಸ್ತಾವನೆಯಿದೆ.

About the Author

ಕೆ.ಜಿ. ಮಹಾಬಲೇಶ್ವರ

ಹೆಗ್ಗೋಡಿನ ನಿನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಕೆ.ಜಿ.ಮಹಾಬಲೇಶ್ವರ ಅವರು ಅಧ್ಯಾಪಕರಾಗಿದ್ದರು. ಹಳಗನ್ನಡ ಕಾವ್ಯದಲ್ಲಿ ಆಸಕ್ತರಾಗಿದ್ದ ಅವರು ಪಂಪನ ವಿಕ್ರಮಾರ್ಜುನ ವಿಜಯ ಹಾಗೂ ಗದಾಯುದ್ಧ ಕಾವ್ಯಗಳನ್ನು ಹೊಸ ಓದುಗರಿಗೆ ಸಂಪಾದಿಸಿ ಕೊಟ್ಟಿದ್ದಾರೆ. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ...

READ MORE

Related Books