ಪರಿಸರ ಅಧ್ಯಯನ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ

Author : ಭೈರಪ್ಪ ಕೆ.

Pages 458

₹ 315.00




Year of Publication: 2018
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಲೇಖಕ ಪ್ರೊ. ಕೆ. ಭೈರಪ್ಪ ಅವರ ಕೃತಿ-ಪರಿಸರ ಅಧ್ಯಯನ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ. ಪರಿಸರ ಅಧ್ಯಯನದ ಮಹತ್ವ, ಪರಿಸರ ಮಾಲಿನ್ಯ, ಸಮಸ್ಯೆ, ಪರಿಹಾರ ಇತ್ಯಾದಿ ಕುರಿತ ಉಪಯುಕ್ತ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ನಿಗದಿ ಪಡಿಸಿದ ಪಠ್ಯಕ್ರಮದನ್ವಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ ನೀಡುವ ಅಂಶಗಳನ್ನು ಲೇಖಕರು ನೀಡುವಲ್ಲಿ ಹೆಚ್ಚು ಗಮನ ಹರಿಸಿದ್ದಾರೆ.

About the Author

ಭೈರಪ್ಪ ಕೆ.

ಸಾಹಿತಿ ಪ್ರೊ. ಕೆ. ಭೈರಪ್ಪನವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ವಿಠಲಾಪುರದವರು. ತಂದೆ ಕವನಯ್ಯ, ತಾಯಿ ಲಿಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಮಾಯಸಂದ್ರದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಸೃಜನಶೀಲ ಹಾಗೂ ಸೃಜನೇತರ ಎರಡೂ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕಲ್ಬತರು, ಸಿರಿಸಂಪಿಗೆ, ಕಲ್ಪಶ್ರೀ ಹಾಗೂ ನೇಗಿಲಯೋಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿದ್ದರು. ಪ್ರಮುಖ ಕೃತಿಗಳೆಂದರೆ ಮೇಡಂರತ್ನ, ದೇವಪುರೆ, ರಶ್ಮಿ, ಯಶಸ್ವಿನಿ, ಬೃಂದಾ (ಕಾದಂಬರಿ), ಮಕ್ಕಳ ಮನಸ್ಸು, ಬಾಲರ ಭಾವನೆ, ಕಿಶೋರರಕಿರಣ, ಮಕ್ಕಳ ಮಾಧುರ್ಯ, ಕಿರಿಯರ ಕಲರವ, (ಶಿಶುಗೀತೆ), ಏಳಿ ಯುವ ಜನರೆ ಎದ್ದೇಳಿ, ಭವಕಾಲ ...

READ MORE

Related Books