ಪತ್ರಿಕೋದ್ಯಮ ಭಾಗ-3

Author : ಜಿ.ಎನ್. ರಂಗನಾಥ ರಾವ್

Pages 358

₹ 200.00




Year of Publication: 2011
Published by: ಕಾಮಧೇನು ಪುಸ್ತಕ ಭವನ
Address: ನಂ. 5/1, ನಾಗಪ್ಪ ಬೀದಿ ಶೇಷಾದ್ರಿಪುರ ಬೆಂಗಳೂರು - 560 010

Synopsys

ಸುದ್ದಿ, ವರದಿಗಾರಿಕೆ ಮಾಡುವುದು ಹೇಗೆ? ವರದಿ ಎಂದರೇನು? ಹಲವಾರು ಅಂಶಗಳನ್ನೊಳಗೊಂಡ ವಿಷಯವನ್ನು ಸುದ್ದಿಯನ್ನಾಗಿಸುವುದು ಹೇಗೆ? ಸುದ್ದಿ ಎಂದರೇನು? ವರದಿಗಾರಿಕೆಯಲ್ಲಿ ಎಷ್ಟು ವಿಧ? ಹೀಗೆ ವರದಿಗಾರಿಕೆ ಮತ್ತು ಸುದ್ದಿ ಪರಿಷ್ಕರಣ ಬಗ್ಗೆ ಸಮಗ್ರ ಮಾಹಿತಿ ನೀಡುವ ಜ್ಞಾನ ಕೋಶ ಇದಾಗಿದೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books