‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಕೃತಿ-ಪ್ರಹಸನತ್ರಯೀ. ಮೂರು ಹಾಸ್ಯ ಪ್ರಸಂಗಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ. ಜಾಕ್ ಕೇಡ್, ಮಹಾಚುನಾವಣೆ ಹಾಗೂ ಗರ್ದಭ ವಿಜಯ ಎಂಬ ಪ್ರಸಂಗಗಳ ನಾಟಕಗಳಿವು. ಈ ಎಲ್ಲ ನಾಟಕಗಳ ಮೂಲಕ ಭಾವ-ವ್ಯಂಗ್ಯ-ವಿಡಂಬನೆ. ಸಾಮಾಜಿಕ ವಿದ್ಯಮಾನಗಳನ್ನು ಲೇಖಕರು ಗ್ರಹಿಸುವ ರೀತಿ ಅನನ್ಯ, ಸೂಕ್ಷ್ಮ, ತೀರಾ ಸಣ್ಣ ಸಂಗತಿಯನ್ನು ತಮ್ಮ ಒಳನೋಟದಿಂದ ಅದಕ್ಕೆ ಸಾಹಿತ್ಕ ಸ್ಪರ್ಶ ನೀಡುವ ಮೂಲಕ ಸಾಹಿತ್ಯಕ ಮೌಲ್ಯ ತಂದು ಕೊಟ್ಟಿದ್ದನ್ನು ಕಾಣಬಹುದು.
©2024 Book Brahma Private Limited.