ಪ್ರೊ. ಬಿ. ಕೃಷ್ಣಪ್ಪನವರ ಬರಹಗಳು ಮತ್ತು ಭಾಷಣಗಳು-3

Author : ಇಂದಿರಾ ಕೃಷ್ಣಪ್ಪ

Pages 150

₹ 100.00




Year of Publication: 2014
Published by: ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್
Address: ಸಂ.25, ಸಂತೋಷ ನಗರ, ಎರಡನೇ ಹಂತ, ಮೂರನೇ ತಿರುವು, ಅಟ್ಟೂರು, ಬೆಂಗಳೂರು
Phone: 08026615877

Synopsys

ದಲಿತ ಚಳವಳಿಯ ನಾಯಕ ಕೃಷ್ಣಪ್ಪ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ  ಇಂದಿರಾ ಕೃಷ್ಣಪ್ಪ ಅವರು ಈ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯಲ್ಲಿ ಬಯಲು ಬೆತ್ತಲೆ ಚಂದ್ರಗುತ್ತಿ ಎಂಬ ಸುದೀರ್ಘ ಲೇಖನವಿದ್ದು, ಅದರ ಜೊತೆಗೇ ಕೃಷ್ಣಪ್ಪ ಅವರು ವಿವಿಧ ಸಮಾವೇಶಗಳಲ್ಲಿ, ವೇದಿಕೆಗಳಲ್ಲಿ ಮಾಡಿದ ಭಾಷಣಗಳು ಮತ್ತು ಪತ್ರಿಕೆಗಳಿಗೆ ನೀಡಿದ ಸಂದರ್ಶನವನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ. ಸತ್ಯ ಘಟನೆಗಳನ್ನು ಆಧರಿಸಿದ ವರದಿ 'ಕೋಮು ದಳ್ಳುರಿಯ ಆಂತರ್ಯ' ಇನ್ನೊಂದು ಪ್ರಮುಖ ಅಧ್ಯಾಯವಾಗಿದೆ.

About the Author

ಇಂದಿರಾ ಕೃಷ್ಣಪ್ಪ

ಲೇಖಕಿ, ಮಹಿಳಾ ಚಿಂತಕಿ ಇಂದಿರಾ ಕೃಷ್ಣಪ್ಪನವರು ಅವಳ ಹೆಜ್ಜೆಯ ಹಾದಿ ಹಿಡಿದು ಎಂಬ ಕೃತಿಯನ್ನು ರಚಿಸಿದ್ದಾರೆ. ಇವರು ವಿಮೋಚನಾ ಹೋರಾಟದ ಹಣತೆಯಂದೇ ಕರೆಯುತ್ತಿದ್ದ ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪನವರ ಪತ್ನಿ. ಮಹಿಳಾ ಪರ ಹೋರಾಟಗಳಲ್ಲಿ, ದಲಿತ ದಮನೀತರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇಂದಿರಾ ಕೃಷ್ಣಪ್ಪ ತಮ್ಮ ಪತಿಯ ಆಶಯಗಳೊಂದಿಗೆ ಬದುಕುತ್ತಿದ್ದಾರೆ. ಮಹಿಳಾ ಪರ ಚಿಂತನೆಯ ಬರಹಗಳನ್ನು ಬರೆವ ಇಂದಿರಾ ಕೃಷ್ಣಪ್ಪ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books