ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-1

Author : ವಿವಿಧ ಅನುವಾದಕರು

Pages 454

₹ 125.00




Year of Publication: 2012
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ತತ್ತ್ವಜ್ಞಾನಿ, ಅರ್ಥಶಾಸ್ತ್ರ ಚಿಂತಕ, ಸಮಾಜಸುಧಾರಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಂದ ರಚಿತವಾದ ಕೃತಿಗಳನ್ನೂ ಮತ್ತು ಅವರ ಬಗ್ಗೆ ಡಾ.ಮಹೇಶ್ ಚಂದ್ರ ಶರ್ಮಾ ಅವರು ಬರೆದ ಕೃತಿಯನ್ನೂ ಸೇರಿಸಿ ಈ ಸಂಪುಟದಲ್ಲಿ ಕೊಡಲಾಗಿದೆ. ಭಾರತೀಯ ತತ್ತ್ವಶಾಸ್ತ್ರಕ್ಕೆ ಒಂದು ನಿರ್ದಿಷ್ಟ ದಿಕ್ಕನ್ನು ಸ್ಪಷ್ಟಪಡಿಸಿದ ಶ್ರೀ ಶಂಕರಾಚಾರ್ಯರ ಜೀವನ ಧ್ಯೇಯ, ಆಧ್ಯಾತ್ಮಕ್ಕೆ ಅವರ ಕೊಡುಗೆ, ಚಂದ್ರಗುಪ್ತನ ಆಡಳಿತ, ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಲು ಚಂದ್ರಗುಪ್ತ ಮತ್ತು ಚಾಣಕ್ಯರ ಹೋರಾಟ, ಭಾರತೀಯ ಹೃದಯದ ಮೇಲೆ ಅಚ್ಚೊತ್ತಿ ನಿಂತಿರುವ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಬಿಡಿಸಿದ್ದಾರೆ. ದೀನದಯಾಳ್ ಉಪಾಧ್ಯಾಯ ಅವರ ಜೀವನದ ಚಿತ್ರ, ರಾಷ್ಟ್ರೀಯತೆ, ಪ್ರಜಾತಂತ್ರದ ವಿಷಯದಲ್ಲಿ ಅವರಿಗಿದ್ದ ದೃಷ್ಟಿಯು ಡಾ. ಶರ್ಮಾ ಅವರ ಲೇಖನದಿಂದ ಮೂಡಿಬಂದಿವೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books