ರನ್ನನ ಗದಾಯುದ್ಧ ಪ್ರವೇಶ

Author : ಕೆ.ಜಿ. ಮಹಾಬಲೇಶ್ವರ

Pages 108

₹ 75.00




Year of Publication: 2007
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

’ರತ್ನತ್ರಯ’ರಲ್ಲಿ ಒಬ್ಬ ರನ್ನ. ಹಳೆಗನ್ನಡ ಕಾವ್ಯದ ಸೊಗಸುಗಾರಿಕೆ ಹೆಚ್ಚಿಸಿದ ರನ್ನ ಗಧಾಯುದ್ಧ ಅಥವಾ ಸಾಹಸಭೀಮ ವಿಜಯ ಪ್ರಮುಖ ಕಾವ್ಯ. ಹಳೆಗನ್ನಡಲ್ಲಿನ ಕಾವ್ಯಕ್ಕೆ ಪ್ರವೇಶಿಕೆಯನ್ನು ಕೆ.ಜಿ. ಮಹಾಬಲೇಶ್ವರ ಅವರು ನೀಡಿದ್ದಾರೆ. ಸಾಹಸಭೀಮ ವಿಜಯದ ಸೊಗಸುಗಾರಿಕೆ ಮತ್ತು ಮಹತ್ವ ವಿವರಿಸುವ ಈ ಪುಸ್ತಕ ಹೊಸದಾಗಿ ಸಾಹಿತ್ಯಲೋಕ ಪ್ರವೇಶಿಸುವವರಿಗೆ ಕೈಗನ್ನಡಿಯಂತಿದೆ.

About the Author

ಕೆ.ಜಿ. ಮಹಾಬಲೇಶ್ವರ

ಹೆಗ್ಗೋಡಿನ ನಿನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಕೆ.ಜಿ.ಮಹಾಬಲೇಶ್ವರ ಅವರು ಅಧ್ಯಾಪಕರಾಗಿದ್ದರು. ಹಳಗನ್ನಡ ಕಾವ್ಯದಲ್ಲಿ ಆಸಕ್ತರಾಗಿದ್ದ ಅವರು ಪಂಪನ ವಿಕ್ರಮಾರ್ಜುನ ವಿಜಯ ಹಾಗೂ ಗದಾಯುದ್ಧ ಕಾವ್ಯಗಳನ್ನು ಹೊಸ ಓದುಗರಿಗೆ ಸಂಪಾದಿಸಿ ಕೊಟ್ಟಿದ್ದಾರೆ. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ...

READ MORE

Related Books