ರಸಚರಿತ್ರಾಮೃತ

Author : ಆಗುಂಬೆ ಎಸ್. ನಟರಾಜ್‌

Pages 212

₹ 200.00




Year of Publication: 2018
Published by: ಎ.ಎಸ್.ಬಿ. ಮೆಮೋರಿಯಲ್  ಟ್ರಸ್ಟ್
Address: 947, ಮೊದಲನೇ ಮಹಡಿ, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 08023383004

Synopsys

‘ರಸಚರಿತ್ರಾಮೃತ’ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಈ ಕೃತಿಯಲ್ಲಿ ನಟರಾಜ್ ಅವರು ಚಮತ್ಕಾರಿಕ ನುಡಿಮುತ್ತುಗಳು, ಗಾದೆಗಳು, ಹೇಳಿಕೆಗಳು, ಸಣ್ಣ ಕತೆಗಳು ಸೇರಿದಂತೆ ಹಲವು ವಿಶೇಷ ಬರೆಹಗಳನ್ನು ಸಂಗ್ರಹಿಸಿ ನೀಡಿದ ಕೃತಿ ಇದು. ಈ ಬರೆಹಗಳು ಕೆಲವೊಮ್ಮೆ ದಿಗ್ಭ್ರಮೆ ಗೊಳಿಸುತ್ತವೆ, ಚುರುಕು ಮುಟ್ಟಿಸುತ್ತವೆ, ಓದುವ ಆಸಕ್ತಿ ಕೆರಳಿಸುತ್ತವೆ.

 

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books