ರಸಾನುಭೂತಿ

Author : ಬಸವರಾಜ ನಾಯ್ಕರ

Pages 344

₹ 0.00




Year of Publication: 2021
Published by: ಕಲಾ ಪ್ರಕಾಶನ,
Address: ಶಿವಾಜಿನಗರ, ಬೆಂಗಳೂರು-560010
Phone: 08029550757

Synopsys

ಡಾ. ಬಸವರಾಜ ನಾಯ್ಕರ್ ಅವರ ವಿಮರ್ಶಾ ಬರಹಗಳ ಕೃತಿ-ರಸಾನುಭೂತಿ. ಒಟ್ಟು 17 ಬರಹಗಳಿವೆ. ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ರಾವ್ ಬಹಾದ್ದೂರ, ಬುದ್ದಣ್ಣ ಹಿಂಗಮಿರೆ, ಅನಂತಮೂರ್ತಿ, ಸುದ್ರಕ, ನಿರುಪಮಾ ಬೊರ್ಗೋಹೈಂ, ಪ್ರೇಮಚಂದ್ರ, ಹರೀದ್ರ ದೇವ ಅವರ ಆಯ್ದ ಸಣ್ಣ ಕಥೆಗಳನ್ನುವಿಮರ್ಶಗೆ ಒಳಪಡಿಸಿದೆ. ವಿಮರ್ಶೆಯಲ್ಲಿ ಆಸಕ್ತರು, ಬೋಧಕರು ಹಾಗೂ ಸಂಶೋಧನಾಸಕ್ತ ವಿದ್ಯಾರ್ಥಿಗಳಿಗೆ ಈ ಕೃತಿ ಉಪಯುಕ್ತವಾಗಿದೆ. 

 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books