ರೆಡ್‌ ಅಲರ್ಟ್‌ ದೇಶ ಆಪತ್ತಿನಲ್ಲಿ

Author : ವಿವಿಧ ಲೇಖಕರು

Pages 47

₹ 30.00




Year of Publication: 2018
Published by: ಸಂವಿಧಾನ ಉಳಿವಿಗಾಗಿ ಕರ್ನಾಟಕ
Address: ಸೌಹಾರ್ದ ಭವನ, #24/4, 5ನೇ ಅಡ್ಡರಸ್ತೆ, ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರ, ಶೇಷಾದ್ರಿಪುರಂ, ಬೆಂಗಳೂರು.
Phone: 9738827874

Synopsys

ಇಡೀ ದೇಶ ಆಪತ್ತಿನಲ್ಲಿದೆ. ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಸರಾಸರಿ ಮಟ್ಟಕ್ಕಿಂತಲೂ ಕುಸಿದಿದೆ. ಇದಕ್ಕೆ ಹತ್ತು ಹಲವು ಕಾರಣಗಳನ್ನು ವಿಶ್ಲೇಷಿಸಿರುವ ಈ ಕೃತಿಯಲ್ಲಿ , ವಿವಿಧ ಲೇಖಕರು ಲೇಖನಗಳ ಮೂಲಕ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. 

ಕೇಂದ್ರ ಸರ್ಕಾರವನ್ನು ಗುರಿಯಾಗಿಸಿರುವ ಇಲ್ಲಿಯ ವಿಚಾರಗಳು ಸಂವಿಧಾನವನ್ನು ಉಳಿಸಲು ಕರೆ ನೀಡಿವೆ. ಪ್ರಜಾಸತ್ತಾತ್ಮಕವಾದ ಸಂವಿಧಾನವನ್ನು ಧಾರ್ಮಿಕ ಅಡಿಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಗಂಭೀರವಾಗಿ ಆರೋಪಿಸಿದ್ದು, ಈ ನಡೆಯನ್ನು ಒಗ್ಗೂಡಿ ಎದುರಿಸಲು ಕರೆ ನೀಡುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದು ಕೃತಿಯ ಉದ್ದೇಶವಾಗಿದೆ. 

 

About the Author

ವಿವಿಧ ಲೇಖಕರು

. ...

READ MORE

Related Books