ಋಗ್ವೇದ ಪ್ರವೇಶಿಕೆ; ಐತಿಹ್ಯ ಮತ್ತು ವಾಸ್ತವ

Author : ಜಿ. ರಾಮಕೃಷ್ಣ

Pages 292

₹ 225.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಡಾ. ಜಿ. ರಾಮಕೃಷ್ಣ ಅವರ ಕೃತಿ-ಋಗ್ವೇದ ಪ್ರವೇಶಿಕೆ; ಐತಿಹ್ಯ ಮತ್ತು ವಾಸ್ತವ. ಹಿಂದೂ ಧರ್ಮದ ಮೂಲ ಸಾಹಿತ್ಯವೆಂದರೆ ವೇದಗಳು. ನಿತ್ಯ ಜೀವನದಲ್ಲಿ ಅವುಗಳ ಮಹತ್ವವಿದೆ ಎಂದು ನಂಬಿಸುತ್ತಾ ಜನಸಾಮಾನ್ಯರ ಶ್ರಮವನ್ನು ದೋಚುವ ವ್ಯವಸ್ಥೆಯ ಭಾಗವಾಗಿ ವೇದಗಳು ಕೆಲಸ ಮಾಡಿದವು. ಈ ಚಿಂತನೆಯ ಹಿನ್ನೆಲೆಯಲ್ಲಿ ಲೇಖಕರು ವೇದಗಳು, ವಿಶೇಷವಾಗಿ ಋಗ್ವೇದಗಳು, ಅವುಗಳ ಸ್ವರೂಪ-ಉದ್ದೇಶ-ಋಗ್ವೇದದ ಇತಿಹಾಸ ಹಾಗೂ ವಾಸ್ತವ ಹೀಗೆ ವಿಶ್ಲೇಷಿಸಿದ ಕೃತಿ ಇದು.

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Related Books