ಋಗ್ವೇದ : ಒಂದು ಅಧ್ಯಯನ

Author : ಶೇಷ ನವರತ್ನ

Pages 576

₹ 380.00




Year of Publication: 2015
Published by: ಸಮಾಜ ಪುಸ್ತಕಾಲಯ
Address: ಸುಭಾಷ್ ರಸ್ತೆ, ಧಾರವಾಡ-580001
Phone: 0836 279 1616

Synopsys

ಲೇಖಕ ಶೇಷ ನವರತ್ನ ಅವರು ಕೃತಿ-ಋಗ್ವೇದ. ಭಾರತೀಯ ಪ್ರಾಚೀನ ಸಾಹಿತ್ಯದ ಭಾಗವಾಗಿ ವೇದಗಳನ್ನು ನೋಡಬಹುದು. ಆ ಪೈಕಿ ಋಗ್ವೇದವು ಜ್ಞಾನದೇವತೆಯಾದ ಸರಸ್ವತಿಯ ಪೂಜೆಯ ಮಹತ್ವ ಹಾಗೂ ಫಲಗಳ ಕುರಿತು ವಿವರಣೆ ನೀಡುತ್ತದೆ. ಸರಸ್ವತಿಯ ಮೂಲ ಹುಟ್ಟನ್ನು ಋಗ್ವೇದ ತಿಳಿಸುತ್ತದೆ. ನವರಾತ್ರಿಯ ದಿನದಂದು ಸರಸ್ವತಿ ಪೂಜೆ ಏಕೆ? ಎಂಬುದಕ್ಕೆ ವಿಜಯದಶಮಿ ದಿನ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮಗುವು ‘ಬುದ್ಧಿವಂತ’ ಆಗುತ್ತದೆ ಎಂಬ ನಂಬಿಕೆ. ಉಪಕರ್ಮ ಎಂದರೆ ಆರಂಭ. ಕಾರ್ಯಗಳ ಉತ್ತಮ ಆರಂಭಕ್ಕೆ ಈ ಉಪಕರ್ಮಗಳನ್ನು ಮಾಡಬೇಕು ಎಂಬ ವಿಧಿ-ವಿಧಾನಗಳು ಸಹ ಋಗ್ವೇದಗಳಲ್ಲಿದೆ. ಇಂತಹ ವಿಚಾರ-ಆಚರಣೆಗಳ ವಿವರಗಳಿರುವ ಕೃತಿ ಇದು.

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books