ಸಾಹಿತ್ಯ ಸಂಪರ್ಕ

Author : ಟಿ.ಪಿ. ಅಶೋಕ

Pages 208

₹ 125.00




Year of Publication: 2011
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

ಸಾಹಿತ್ಯ ಸಂಪರ್ಕ-ಟಿ.ಪಿ. ಅಶೋಕ ಅವರ ಲೇಖನಗಳ ಸಂಗ್ರಹ ಕೃತಿ. ಮೂರು ಭಾಗಗಳನ್ನು ಹೊಂದಿದ್ದು,  ಮೊದಲನೇ ಭಾಗದಲ್ಲಿ ಟಿ. ಪಿ. ಅಶೋಕರ 15 ಭಾಷಣಗಳು ಹಾಗೂ ಲೇಖನಗಳು, ಎರಡನೇ ಭಾಗದಲ್ಲಿ 8 ಟಿಪ್ಪಣಿಗಳ ದೀರ್ಘ ಲೇಖನಗಳಿವೆ. ಚರ್ಚೆ ಯನ್ನು ಒಳಗೊಂಡ ಒಟ್ಟು 5 ಲೇಖನಗಳು ಹಾಗೂ  ಪ್ರಶ್ನೋತ್ತರದ ಲೇಖನಗಳು ಮೂರನೇ ಭಾಗದಲ್ಲಿವೆ. ಟಿ. ಪಿ. ಅಶೋಕರು ಅನುವಾದಿಸಿದ ಎರಡು ರಷ್ಯನ್ ನೀಳ್ಗತೆ ಹಾಗೂ ಶಿವರಾಮ ಕಾರಂತರ ಕುರಿತು ವಿಶೇಷವಾಗಿ ಅಧ್ಯಯನ ಮಾಡಿರುವ ಸಂಗ್ರಹ ಈ ಕೃತಿಯಲ್ಲಿ ಕಾಣಬಹುದು.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books