ಸಾಸಿವೆಯಲ್ಲಿ ಸಾಗರ: ಅಂಕಣಗಳ ಸಂಗ್ರಹ

Author : ಸ್ವಾಮಿ ಶಾಂತಿವ್ರತಾನಂದ

Pages 192

₹ 160.00




Year of Publication: 2019
Published by: ವಿಕ್ರಂ ಪ್ರಕಾಶನ
Address: ನಂ. 240, 5ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಬೆಂಗಳೂರು.

Synopsys

ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅಂಕಣಗಳ ಸಂಕಲನ ‘ಸಾಸಿವೆಯಲ್ಲಿ ಸಾವಿರಾರು’. ಸ್ವಾಮಿ ಶಾಂತಿವ್ರತಾನಂದ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳು ಒಳಗೊಂಡಿವೆ. ಅಧ್ಯಾತ್ಮಿಕ ವಿಷಯಗಳ ಕುರಿತು ವಿವಿಧ ಸಂದರ್ಭದಲ್ಲಿ ಲೇಖಕರು ಬರೆದ ಲೇಖನಗಳ ಇಲ್ಲಿ ಸಂಗ್ರಹಿಸಲಾಗಿದೆ. 

About the Author

ಸ್ವಾಮಿ ಶಾಂತಿವ್ರತಾನಂದ

ಸ್ವಾಮಿ ಶಾಂತಿವ್ರತಾನಂದ ಅವರು ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಸೇವಾನಿರತರು. ಸಾಸಿವೆಯಲ್ಲಿ ಸಾಗರ ಎಂಬ ಕೃತಿ ರಚಿಸಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ ಅಧ್ಯಾತ್ಮಿಕ ಅಂಕಣ (ಅಂತರಂಗ) ಬರಹಗಾರರು.  ...

READ MORE

Related Books